2024-09-19 04:42:41

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕಾಮೆಡ್‌ಕೆ ಮೊದಲ 10 ರ‍್ಯಾಂಕ್‌ಗಳಲ್ಲಿ 8 ಅಭ್ಯರ್ಥಿಗಳು ಕರ್ನಾಟಕದವರು.

ಕಾಮೆಡ್‌ ಕೆ ನಡೆಸಿದ್ದ ಯುಜಿಇಟಿ ಪರೀಕ್ಷೆ ಫಲಿತಾಂಶ ಮೇ 24ರ ಶುಕ್ರವಾರ ಮಧ್ಯಾಹ್ನ ಪ್ರಕಟಗೊಂಡಿದೆ. ಬೆಂಗಳೂರಿನ ಬಾಲಸತ್ಯ ಸರವಣನ್ ಪ್ರಥಮ ಸ್ಥಾನ ಗಳಿಸಿದ್ದಾರೆ.

ಡಿವೈಡರ್‌ ಗೆ ಡಿಕ್ಕಿ ಹೊಡೆದ ಕಾರ್‌: ಇಬ್ಬರು ದುರ್ಮರಣ

ಕಾರು ಡಿವೈಡರ್‌ ಗೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಡ್ಲೂರು ಗೇಟ್‌ ಬಳಿ ನಡೆದಿದೆ.

ಕೆಫೆ ಸ್ಫೋಟ ಪ್ರಕರಣದಲ್ಲಿ ಮತ್ತೋರ್ವ ಉಗ್ರನ ಬಂಧನ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸಂಬಂಧ ಉಗ್ರನೋರ್ವನನ್ನು  ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬಂಧಿಸಿದೆ.

ಕಿಡ್ನಿ ಮಾರಾಟಕ್ಕೂ ಕ್ರಿಪ್ಟೋಕರೆಸ್ಸಿ  ಅಂಗಾಂಗಗಳನ್ನು ಕಳ್ಳಸಾಗಾಣೆ ಮಾಡ್ತಿದ್ದ ಖತರ್ನಾಕ್‌ ಗ್ಯಾಂಗ್ ಅರೆಸ್ಟ್

ಮಾನವ ಕಳ್ಳಸಾಗಾಣೆ ಮೂಲಕ ವಿದೇಶಕ್ಕೆ ಜನರನ್ನು ಕರೆದೊಯ್ದು ಅಂಗಾಂಗ ಬೇರ್ಪಡಿಸಿ ಮಾರಾಟ ಮಾಡುವ ಜಾಲ ಭೇದಿಸಿರುವ ಪೊಲೀಸರು, ಅಕ್ರಮದಲ್ಲಿ ಕ್ರಿಪ್ಟೋಕರೆಸ್ಸಿ ಬಳಸಿರುವ ಅಂಶ ಬಯಲಿಗೆಳೆದಿದ್ದಾರೆ.

ಮದುವೆಯಾಗು ಇಲ್ಲದಿದ್ದರೆ ಮಸಣಕ್ಕೆ ಕಳುಹಿಸುವೆ : ಯುವತಿಗೆ ಪಾಗಲ್ ಪ್ರೇಮಿಯ ಬೆದರಿಕೆ

 ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಕೊಲೆ ಪ್ರಕರಣಗಳು ಮಾಸುವ ಮುನ್ನವೇ ಬೆಳಗಾವಿಯಲ್ಲಿ ಮತ್ತೊಂದು ಕೇಸ್ ಬೆಳಕಿಗೆ ಬಂದಿದೆ. 

ವಯನಾಡಿನಲ್ಲಿ ಮಳೆ ಕಬಿನಿಯಲ್ಲಿ ಜೀವಕಳೆ

ಕೇರಳದ ವಯನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದರಿಂದ  ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.