2024-09-19 04:42:40

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮಾಜಿ ಕ್ರಿಕೆಟಿಗ ಗ್ರಹಾಂ ಥಾರ್ಪ್‌ ನಿಧನ !

ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಗ್ರಹಾಂ ಥಾರ್ಪ್ (55) ನಿಧನ (Graham Thorpe) ಹೊಂದಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸೋಮವಾರ (ಜುಲೈ 05) ದೃಢಪಡಿಸಿದೆ.

ಮೈಸೂರು ಚಲೋ ಪಾದಯಾತ್ರೆಯಲ್ಲಿ ಹೃದಯಾಘಾತದಿಂದ BJP ಕಾರ್ಯಕರ್ತೆ ಸಾವು!

ಮೈಸೂರು ಚಲೋ ಪಾದಯಾತ್ರೆ ವೇಳೆ ಹೃದಯಾಘಾತದಿಂದ ಬಿಜೆಪಿ ಕಾರ್ಯಕರ್ತೆ ಮೃತಪಟ್ಟಿದ್ದಾರೆ.

PSI ಪರಶುರಾಮ ಸಾವು ಪ್ರಕರಣ: ದುಡ್ಡು ಕೇಳಿಲ್ಲ, ಚನ್ನಾರೆಡ್ಡಿ ಪಾಟೀಲ

ಪಿಎಸ್‌ಐ ಪರಶುರಾಮ ಸಾವು ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾದ ಬಳಿಕ ಎಲ್ಲೂ ಕಾಣಿಸಿಕೊಳ್ಳದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಮೊದಲ ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಭೀಮನ ಅಮವಾಸ್ಯೆ ದಿನ ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಕೆ: ವಿಜಯಲಕ್ಷ್ಮಿ ದರ್ಶನ್‌

ಭೀಮನ ಅಮವಾಸ್ಯೆ ದಿನ ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮಿ

ಹ್ಯಾಟ್ರಿಕ್ ಪದಕ ನಿರೀಕ್ಷೆಯಲ್ಲಿದ್ದ ಮನು ಭಾಕರ್‌ಗೆ ನಿರಾಸೆ: 25 ಮೀ. ಪಿಸ್ತೂಲ್ ಫೈನಲ್‌ನಿಂದ ಎಲಿಮಿನೇಟ್ ! - Paris Olympics 2024

ಮಹಿಳೆಯರ ಪಿಸ್ತೂಲ್ ಸ್ಫರ್ಧೆಯಲ್ಲಿ, 3/4ನೇ ಸ್ಥಾನದ ಎಲಿಮಿನೇಷನ್ ಶೂಟ್ - ಆಫ್‌ನಲ್ಲಿ ಎಲಿಮಿನೇಟ್ ಆಗಿದ್ದಾರೆ. ಇದರೊಂದಿಗೆ ನಾಲ್ಕನೇ ಸ್ಥಾನ ಪಡೆದ ಮನು ಅವರ ಒಲಿಂಪಿಕ್ ಅಭಿಯಾನ ಕೊನೆಗೊಂಡಿದೆ.

BSNL 5G ಸಿಮ್‌ ಕಾರ್ಡ್‌ಗಳು ಶೀಘ್ರದಲ್ಲಿ ?

ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವ ಬಿಎಸ್​​ಎನ್​ಎಲ್ 5ಜಿ ನೆಟ್ವರ್ಕ್​ಗೆ (BSNL 5G Service) ಪ್ರವೇಶ ಪಡೆದಿದೆ.