2024-09-19 04:49:31

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಹಾಡು ಹಗಲೇ ಸರ್ಕಾರಿ ಅಧಿಕಾರಿಗಳ ಹುಚ್ಚಾಟ : ಕೆಲಸದ ಸಮಯದಲ್ಲಿ ಇಸ್ಪೀಟ್ ಆಟ

ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋ ಮಾತಿದೆ. ಆದರೆ ಬೆಳಗಾವ್ ಜಿಲ್ಲೆಯ ಕಾಗವಾಡ ತಾಲೂಕಿನ ಜೂಗುಳ್ ಗ್ರಾಮದಲ್ಲಿ PDO ಗಳು ತಮ್ಮ ಕರ್ತವ್ಯ ಮರೆತಿದ್ದಾರೆ.

ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕ್‌ಗಳಿಗೆ ರಜೆ.

ಜೂನ್ ತಿಂಗಳಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 13 ದಿನ ರಜೆ ಇವೆ. ಈ 13 ದಿನದಲ್ಲಿ ಬರೋಬ್ಬರಿ ಏಳು ದಿನಗಳು ಶನಿವಾರ ಮತ್ತು ಭಾನುವಾರದ ರಜೆಗಳೇ ಆಗಿವೆ.

ಚಂದ್ರಶೇಖರ್‌ ಆತ್ಮಹತ್ಯೆ 306ರ ಅಡಿಯಲ್ಲಿ ದೂರು ದಾಖಲು.

ಅಕೌಂಟೆಂಟ್ ಚಂದ್ರಶೇಖರ್ ಆತ್ಮಹತ್ಯೆ ಸಂಬಂಧಿಸಿದಂತೆ ವಿನೋಬ‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರಿನ ಗೂಗಲ್‌ ಕಚೇರಿ ತಿಂಗಳ ಬಾಡಿಗೆ 4 ಕೋಟಿಗೂ ಹೆಚ್ಚು ..!

ವೈಟ್‌ಫೀಲ್ಡ್‌ನ ಅಲೆಂಬಿಕ್ ಸಿಟಿಯಲ್ಲಿರುವ  ಗೂಗಲ್ ಕಚೇರಿಯ ಮಾಸಿಕ ಬಾಡಿಗೆ ಕೇಳಿದರೆ ಸುಸ್ತಾಗುತ್ತೀರ.

ತರಕಾರಿ ಬೆಲೆ ಏರಿಕೆ : ಗ್ರಾಹಕರು ಕಂಗಾಲು

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆಯಲ್ಲಿ ಏರುಪೇರಾಗುತ್ತಿದೆ. ಈಗಿನ ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿರುವ ಜನರಿಗೆ ತರಕಾರಿ ಖರೀದಿಸುವುದು  ಕಷ್ಟವಾಗಿದೆ.

ಶಿಲ್ಪಾ ಆತ್ಮಹತ್ಯೆ: ಐಆರ್‌ಎಸ್ ಅಧಿಕಾರಿ ಬಂಧನ 

ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಕಂದಾಯ ಸೇವೆ  ಅಧಿಕಾರಿಯೊಬ್ಬರನ್ನು ಬಂಧಿಸಿರುವ ಘಟನೆ ನೋಯ್ದಾದಲ್ಲಿ ನಡೆದಿದೆ.