2024-09-19 04:49:44

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮೈಸೂರಿನಲ್ಲಿ ವೆಸ್ಟ್‌ ನೈಲ್‌ ಜ್ವರದ ಭೀತಿ

ಕೇರಳದಲ್ಲಿ ಹೆಚ್ಚಾದ ವೆಸ್ಟ್ ನೈಲ್‌ ಜ್ವರದಿಂದ ಮೈಸೂರು ಗಡಿಭಾಗದಲ್ಲಿ ಹೈ ಅಲಟ್‌೯ ಘೋಷಿಸಲಾಗಿದೆ.

ಭುಜ ತಾಗಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ, ಇಬ್ಬರ ಬಂಧನ : ಚಿಕ್ಕಬಳ್ಳಾಪುರ

ಭುಜ ತಗುಲಿಸಿದ ಎಂದು ಕಿರಿಕ್ ತೆಗೆದ ಯುವಕರು ವ್ಯಕ್ತಿಯೊಬ್ಬರ ಮೇಲೆ ಚಾಕುವಿನಿಂದ ಮನಸ್ಸೋ ಇಚ್ಛೆ ಇರಿದಿರುವ ಘಟನೆ ಗೌರಿಬಿದನೂರು ನಗರದ ಸೆವೆನ್ ಹಿಲ್ಸ್ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ನಡೆದಿದೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಮಳೆ ಮುನ್ಸೂಚನೆ

ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದು, ಇನ್ನೂ 5 ದಿನಗಳ ಕಾಲ ಮಳೆ ಮುಂದುವರೆಯಲಿದೆ.

SSLC ಟಾಪರ್ಸ್ ಗೆ ಸಿಎಮ್ ಉಡುಗೊರೆ

SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸ್ಥಾನ ಅಂಕಿತಾ ಹಾಗೂ ದ್ವಿತೀಯ ಸ್ಥಾನ ಪಡೆದ ನವನೀತ್ ಕೆ.ಸಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸನ್ಮಾನಿಸಿದರು.

ಭರಣಿ ಮಳೆ ಅಬ್ಬರ: ಕೆ ಆರ್‌ ಎಸ್‌ ಡ್ಯಾಂ ಒಳಹರಿವು ಹೆಚ್ಚಳ

ಕಾವೇರಿ ಜಲಾನಯನ ಪ್ರದೇಶದಲ್ಲಿ ಭರಣಿ ಮಳೆ ಅಬ್ಬರ ಹಿನ್ನಲೆ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಜಲಾಶಯದ ಒಳ ಹರಿವಿನಲ್ಲಿ ಹೆಚ್ಚಳ ಕಂಡಿದೆ.

ರಾಕೆಟ್‌ ದಾಳಿಯಿಂದಾಗಿ ಭಾರತದ ಯೋದ ಹುತಾತ್ಮ

ಗಾಜಾದಲ್ಲಿನ ಯುದ್ಧಭೂಮಿ ರಾಫಾ ದಲ್ಲಿ ಭಾರತ ಮೂಲದ ವಿಶ್ವಸಂಸ್ಥೆಯ ಸೇನಾಧಿಕಾರಿ ಅನಿಲ್‌ ವೈಭವ್ (46) ಸೋಮವಾರ ಹುತಾತ್ಮರಾಗಿದ್ದಾರೆ.