2024-09-19 04:46:33

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಟಿಬಿ ಜಲಾಶಯಕ್ಕೆ 13 ಟನ್‌ನ 1 ಗೇಟ್‌ ಯಶಸ್ವಿ ಅಳವಡಿಕೆ

ತುಂಗಭದ್ರಾ ಜಲಾಶಯದ 19ನೇ ಗೇಟ್‌ ಕೊಚ್ಚಿ ಹೋದ 6 ದಿನಗಳ ಬಳಿಕ ತಾತ್ಕಾಲಿಕವಾಗಿ 13 ಟನ್‌ ತೂಕದ 1 ಗೇಟ್‌ ಅಳವಡಿಸುವ ಕಾರ್ಯ ಶುಕ್ರವಾರ ರಾತ್ರಿ ಯಶಸ್ವಿಯಾಗಿದೆ.

ನಾಳೆ ಬೆಂಗಳೂರಿನ ಹಲವೆಡೆ ವಿದ್ಯುತ್‌ ವ್ಯತ್ಯಯ

ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಆ.17ರಂದು ಶನಿವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ತೈವಾನ್‌ನಲ್ಲಿ 6.3 ತೀವ್ರತೆಯ ಭೂಕಂಪ!

ತೈವಾನ್‌ನ ಪೂರ್ವ ನಗರ ಹುವಾಲಿಯನ್‌ನಿಂದ 34 ಕಿ.ಮೀ (21.13 ಮೈಲುಗಳು) ದೂರದಲ್ಲಿ ಶುಕ್ರವಾರ 6.3 ತೀವ್ರತೆಯ ಭೂಕಂಪ ಸಂಭವಿಸಿದೆ.

ಇಂದು ಭೂ ವೀಕ್ಷಣಾ ಉಪಗ್ರಹ-8 ಯಶಸ್ವಿ ಉಡಾವಣೆ: ISRO

ಇಂದು (ಆಗಸ್ಟ್‌ 16) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ರಾಜೀನಾಮೆ ನೀಡಿದ ಕೊಲಂಬಿಯಾ ಯುನಿರ್ಸಿಟಿ ಅಧ್ಯಕ್ಷೆ - ಮಿನೌಚೆ ಶಫೀಕ್

ಯುನಿವರ್ಸಿಟಿಯಲ್ಲಿ ಉಂಟಾದ ಪ್ರತಿಭಟನೆಗಳ ಪ್ರಕ್ಷುಬ್ಧತೆಯನ್ನು ಅವರು ಎದುರಿಸಿದ್ದರು. ಹೀಗಾಗಿ ಕೊಲಂಬಿಯಾ ಯುನಿವರ್ಸಿಟಿಯ ಅಧ್ಯಕ್ಷರಾದ ಮಿನೌಚೆ ಶಫೀಕ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಮೂರು ಪಕ್ಷದಲ್ಲೂ ಮೂರು ಬಿಟ್ಟೋರೆ ಇದ್ದಾರೆ! ಹೆಚ್‌. ವಿಶ್ವನಾಥ್‌

ಒಂದು ಪಕ್ಷ ಜನಾಂದೋಲನ, ಇನ್ನೆರೆಡು ಪಕ್ಷ ಪಾದಯಾತ್ರೆ ಮಾಡಿದ್ರು. ಅದರಿಂದ ಏನಾದರೂ ಪ್ರಯೋಜನಾ ಆಯ್ತಾ? ಎಂದು ಎಂಎಲ್‌ಸಿ ವಿಶ್ವನಾಥ ವಿಪಕ್ಷ ಆಡಳಿತ ಪಕ್ಷಗಳ ನಾಯಕರ ವಿರುದ್ಧ ಹರಿಹಾಯ್ದರು.