2024-09-19 05:02:12

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಉತ್ತರಾಖಂಡದಲ್ಲಿ ಸಾವನಪ್ಪಿದ ಕನ್ನಡಿಗರ ಸಂಖ್ಯೆ 9 ಕ್ಕೆ ಏರಿಕೆ. ಇಂದು 4 ಶವ ಪತ್ತೆ.

ಉತ್ತರಾಖಂಡದ ಶಾಸ್ತ್ರತಾಳ್‌ಗೆ ಚಾರಣಕ್ಕೆಂದು ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದ್ದು ಇಂದು(ಗುರುವಾರ 6 ಜೂನ್) ಮೃತ ದೇಹಗಳನ್ನ ಕರ್ನಾಟಕಕ್ಕೆ ತರಲಾಗುವುದು.

ಮೂರು ಕಾರ್ಯಕ್ರಮಕ್ಕೆ ಒಂದೇ ಬಟ್ಟೆ: ಟ್ರೋಲ್‌ಗೆ ಒಳಗಾದ ಮೋದಿ

ದಿನವೊಂದಕ್ಕೆ ಮೂರು-ನಾಲ್ಕು ಜೊತೆ ಬಟ್ಟೆ ಧರಿಸುತ್ತಿದ್ದ ನರೇಂದ್ರ ಮೋದಿ ಎನ್‌ಡಿಎ ಗೆ ಕಡಿಮೆ ಬಹುಮತ ದೊರೆತ ನಂತರ ವರಸೆಯನ್ನೇ ಬದಲಾಯಿಸಿದ್ದಾರೆ. 

ಎರಡೇ ದಿನದ ಮಳೆಗೆ 270 ಮರಗಳು ಧರೆಗೆ 

ಬೆಂಗಳೂರಿನಲ್ಲಿ ಕಳೆದ 2 ದಿನದ ಹಿಂದೆ ಸುರಿದ ಭಾರೀ ಮಳೆ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿತ್ತು.

ಹೆಚ್‌.ಡಿ.ಕುಮಾರಸ್ವಾಮಿ ಕೇಂದ್ರ ಕೃಷಿ ಸಚಿವ ?

ಕೃಷಿ ಇಲಾಖೆಯ ಬಗ್ಗೆ ನನಗೆ ಆಸಕ್ತಿ ಇದೆ ಎಂದು ನೂತನ ಸಂಸದ ಮಾಜಿ ಸಿಎಂ ಹೆಚ್‌.ಡಿ ಕುಮಾರ ಸ್ವಾಮಿ ಹೇಳಿದ್ದಾರೆ.

ಕೆಲವೇ ಗಂಟೆಗಳಲ್ಲಿ ಪ್ರದೀಪ್ ಈಶ್ವರ್ ರಾಜೀನಾಮೆ 

ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ವಿರುದ್ಧ ಮಾಜಿ ಸಂಸದ  ಪ್ರತಾಪ್‌ ಸಿಂಹ ಲೇವಡಿ ಮಾಡಿದ್ದಾರೆ.

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಪಕ್ಕಾ: ಮಿತ್ರ ಪಕ್ಷದೊಂದಿಗೆ ಮೈತ್ರಿ ಮುಂದುವರಿಕೆ

ಬಿಜೆಪಿ ನೇತೃತ್ವದಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷಗಳು ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.