2024-09-19 04:56:33

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಇಂಡಿಗನತ್ತ ಗ್ರಾಮದಲ್ಲಿ ಮರುಚುನಾವಣೆ: ಚಾಮರಾಜನಗರ

ಚಾಮರಾಜ ನಗರದಲ್ಲಿ  ಮತದಾನ ವೇಳೆ ಗಲಾಟೆಯಾಗಿ  ದುಷ್ಕಮಿ೯ಗಳು ಇವಿಎಂ ಮಷೀನ್ ಅನ್ನು ದ್ವಂಸ ಮಾಡಿದ್ದಾರೆ.

ಅರವಿಂದ್‌ ಕೇಜ್ರಿವಾಲ್‌ ಭೇಟಿ ಮಾಡಲು ನಕಾರ: ಸುನಿತಾ ಕೇಜ್ರಿವಾಲ್

ಕೇಜ್ರಿವಾಲ್ ಭೇಟಿಗೆ ಜೈಲು ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪತ್ನಿ ಸುನಿತಾ ಆರೋಪಿಸಿದ್ದಾರೆ.

ಅಮಿತ್ ಶಾರ ಹೇಳಿಕೆ "ತಿರುಚಲ್ಪಟ್ಟ ವೀಡಿಯೋ" ಸಂಬಂಧ ಕೇಸ್ ದಾಖಲು

ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಸ್ಲಿಮರಿಗೆ ತೆಲಂಗಾಣ ಸರ್ಕಾರ ನೀಡಿರುವ ಮೀಸಲಾತಿ ಸಂವಿಧಾನ ಬಾಹಿರ ಎಂದು ವಾಗ್ದಾಳಿ ನಡೆಸಿದ್ರು.

ಸಂಸದ, ಮಾಜಿ ಸಚಿವ ಶ್ರೀನಿವಾಸ ಪ್ರಸಾದ್‌ ವ್ಯಕ್ತಿ ಚಿತ್ರಣ

ಐದು ದಶಕಗಳ ಸುದೀರ್ಘ ಅವಧಿ ರಾಜಕೀಯದಲ್ಲಿ ಸಕ್ರಿಯವಾಗಿದ್ದ ವಿ.ಶ್ರೀನಿವಾಸ ಪ್ರಸಾದ್‌,ಕಾಂಗ್ರೆಸ್‌ ನಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು.

ಸಂಸದ, ಮಾಜಿ ಸಚಿವ ಶ್ರೀನಿವಾಸ ಪ್ರಸಾದ್‌ ಇನ್ನಿಲ್ಲ

ನಾಡಿನ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಇಂದು ನಿಧನರಾಗಿದ್ದಾರೆ.

ದೇವಿ ಅನುಗ್ರಹದೊಂದಿಗೆ "ಸಮಯ ನ್ಯೂಸ್"ಗೆ ಚಾಲನೆ

ಸದಾಶಿವನಗರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ "ಸಮಯ ನ್ಯೂಸ್" ಸಿಬ್ಬಂದಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಮ್ಮ ಅಧಿಕೃತ ವೆಬ್ ಸೈಟ್ Www.Samayanews.Tv ಗೆ ಚಾಲನೆ ನೀಡಲಾಯಿತು.