2024-09-19 04:33:07

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬ್ಯಾಂಕ್‌ ಆಫ್‌ ಬರೋಡದಿಂದ ಪೊಲೀಸರಿಗೆ ವಿಶೇಷ ಹಣಕಾಸು ಸೇವೆ

ರಾಜ್ಯದ ಎಲ್ಲಾ ಪೊಲೀಸ್‌ ಸಿಬ್ಬಂದಿಗೆ ವಿಶೇಷ ವೇತನ  ಪ್ಯಾಕೇಜ್‌ ನೀಡಲು ಬ್ಯಾಂಕ್‌ ಆಫ್‌ ಬರೋಡಾ ಮತ್ತು ಕನಾ೯ಟಕ ಪೊಲೀಸರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಪುಟ್ಬಾಲ್‌ ದಂತಕಥೆ ದಿಡೀರ್‌ ನಿವೃತ್ತಿ

ಪುಟ್ಬಾಲ್‌ ತಂಡದ ದೈತ್ಯ ಆಟಗಾರ ಭಾರತ ಪುಟ್ಬಾಲ್‌ ತಂಡದ ನಾಯಕ ಸುನೀಲ್‌ ಚೆಟ್ರಿ ಅಂತರಾಷ್ಟ್ರೀಯ ಪುಟ್ಬಾಲ್‌ ಬದುಕಿಗೆ ವಿದಾಯ ಘೋಷಿಸಿದ್ದಾರೆ.

ಮೇ 23ರಿಂದ ಎರಡನೇ ಹಂತದ ಆನೆ ಗಣತಿ ಆರಂಭ

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಒಳಗೊಂಡ ದಕ್ಷಿಣ ಭಾರತದ ನಾಲ್ಕು ರಾಜ್ಯಗಳು ಎರಡನೇ ಆನೆ ಗಣತಿಯನ್ನು ಇದೇ ಮೇ 23ರಿಂದ ಪ್ರಾರಂಭಿಸಲಿವೆ.

ಮೇ 31 ರಿಂದ  ಅಧಿಕವಾಗಲಿದೆ ಮಾನ್ಸೂನ್‌ ಹವಮಾನ ಇಲಾಖೆ ವರದಿ

ಮೇ 31 ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದ್ದು, ಹಿಂದಿನ ವಷ೯ಕ್ಕಿಂತ ಈ ವಷ೯ ಅಧಿಕ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸತತ ಮಳೆಯಿಂದಾಗಿ ತುಂಬುತ್ತಿರುವ ಕೆರೆ ಕಟ್ಟೆಗಳು : ಚಿಕ್ಕಮಗಳೂರು

ಕಳೆದ ಆರು ದಿನಗಳಿಂದ ನಿರಂತರವಾಗಿ ಚಿಕ್ಕಮಗಳೂರು ನಗರ ಸೇರಿದಂತೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ನಿಧಾನವಾಗಿ ಕೆರೆಕಟ್ಟೆಗಳು ತುಂಬಲು ಪ್ರಾರಂಭವಾಗಿವೆ.

ಲಾರಿ ಮತ್ತು ಬಸ್‌ ನಡುವೆ ಭೀಕರ ಅಪಘಾತ ನಾಲ್ಕು ಮಂದಿ ಸಾವು

ಚೆನ್ನೈ-ತಿರುಚಿ ರಾಷ್ಟ್ರೀಯ ಹೆದ್ದಾರಿಯ ಮಧುರಾಂತಕಂನಲ್ಲಿ ಬಸ್-ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ.