2024-09-19 04:57:31

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸಿನಿಮಾದಿಂದಾಗಿ ಮಹಾತ್ಮಾ ಗಾಂಧಿ ಯಾರೆಂದು ವಿಶ್ವಕ್ಕೆ ತಿಳಿಯಿತು: ಮೋದಿ ಹೇಳಿಕೆಗೆ ರಾಹುಲ್‌ಗಾಂಧಿ ಕಿಡಿ

1982 ರಲ್ಲಿ ಗಾಂಧಿ ಸಿನಿಮಾ ಬಿಡುಗಡೆಯಾಗುವವರೆಗೂ ಗಾಂಧಿ ಯಾರೆಂದು ವಿಶ್ವಕ್ಕೆ ತಿಳಿದಿರಲಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಕನಸುಗಾರನ ಹುಟ್ಟುಹಬ್ಬ

ಕನ್ನಡದಲ್ಲಿ ಪ್ರೇಮಲೋಕ ಸೃಷ್ಟಿಸಿ ಸಂಚಲನ ಉಂಟು ಮಾಡಿದ್ದ, ವಿ.ರವಿಚಂದ್ರನ್ ಅವರು (ಮೇ 30) ಗುರುವಾರ 63ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 

ಭವಾನಿಗೆ ಸದ್ಯಕ್ಕಿಲ್ಲ ಬೇಲ್ 

ಕೆ ಆರ್ ನಗರದಲ್ಲಿ ನಡೆದ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಜಾಮೀನು ಅರ್ಜಿ ಅಂತಿಮಗೊಂಡಿದ್ದು, ಆದೇಶ ಕಾಯ್ದಿರಿಸಲಾಗಿದೆ.

ಮಹಿಳೆಯರಿಗೆ ದೈರ್ಯ ತುಂಬಲು ಶ್ರೀ ರಾಮ್ ಸೇನೆಯಿಂದ ಸಹಾಯವಾಣಿ ಬಿಡುಗಡೆ 

ಸಮಾಜದಲ್ಲಿ ಮಹಿಳೆಯರಿಗೆ ದೈರ್ಯ ತುಂಬುವ ಸಲುವಾಗಿ ಶ್ರೀ ರಾಮ್ ಸೇನೆ ಸಂಘಟನೆಯ ವತಿಯಿಂದ ಮಹಿಳೆಯರಿಗಾಗಿ ಸಹಾಯವಾಣಿ ಸಂಖ್ಯೆಯನ್ನ ಬಾಗಲಕೋಟೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಬಿಡುಗಡೆಮಾಡಿದೆ.

ಗೋವಾದಲ್ಲಿ ಬಡಿದಾಟ

ಮನೋರಂಜನೆಗಾಗಿ ಗೋವಾಕ್ಕೆ ತೆರಳಿದ್ದ ಚಲನಚಿತ್ರ ವಾಣಿಜ್ಯ ಮಂಡಳಿಯ ಕೆಲ ಸದಸ್ಯರು ಬಡಿದಾಡಿಕೊಂಡಿದ್ದು, ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ̤

ಮೊದಲ ದಿನವೇ ಶಾಲೆಗೆ ಬೀಗ; ಶಿಕ್ಷಕರ ಬದಲಾವಣೆಗೆ ಆಗ್ರಹ

ಶಾಲಾ ಆರಂಭದ ಮೊದಲ ದಿನವೇ ಎಸ್ಡಿಎಂಸಿ ಸದಸ್ಯರು ಶಾಲೆಗೆ ಬೀಗ ಹಾಕಿದ ಘಟನೆ ಕಾಗವಾಡ ತಾಲೂಕಿನ ತಂಗಡಿ ಗ್ರಾಮದಲ್ಲಿ ನಡೆದಿದೆ.