2024-09-19 04:48:52

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪೋಕ್ಸೋ ಪ್ರಕರಣ ದಾಖಲಿಸಿದ ಮಹಿಳೆ ಸಾವು

ಮಾಜಿ ಸಿಎಂ ಅವರ ಮೇಲೆ ಪೊಕ್ಸೋ ಕೇಸ್‌ ದಾಖಲಿಸಿದ್ದ ಮಹಿಳೆ ನಿನ್ನೆ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 

KSRTC ಬಸ್ ಡಿಕ್ಕಿ ಹೊಡೆದು 19 ಕುರಿಗಳು ಸಾವು

KSRTC ಬಸ್ ಡಿಕ್ಕಿ ಹೊಡೆದು 19 ಕುರಿಗಳು ಸಾವನ್ನಪ್ಪಿದರೆ, ಕುರಿಗಾಹಿ ಗಂಭೀರ ಗಾಯಗೊಂಡಿರುವ ಘಟನೆ ಚಿತ್ರದುರ್ಗದ ಈರಜ್ಜನಹಟ್ಟಿ ಗೇಟ್ ಬಳಿ ನಡೆದಿದೆ.

ಚಾಮುಂಡಿ ಬೆಟ್ಟಕ್ಕೆ ನಟ ಕಿಚ್ಚ ಸುದೀಪ್ ಭೇಟಿ. ಮುಗಿಬಿದ್ದ ಅಭಿಮಾನಿಗಳು.

ಪತ್ನಿ ಪ್ರಿಯಾ ಅವರೊಂದಿಗೆ ಕಿಚ್ಚ ಸುದೀಪ್ ಅವರು ಇಂದು (ಮೇ 27) ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು.

ನಗರದಲ್ಲಿ ಎರಡು ದಿನ ಕಟ್ಟೆಚ್ಚರ..

ರಾಜ್ಯದಲ್ಲಿ ನಡೆದ ಲೊಕಸಭಾ ಚುಣಾವಣೆ ಹಿನ್ನಲೆ ಜೂನ್ ನಾಲ್ಕರಂದು ಮತ ಎಣಿಕೆ‌ ನಡೆಯುತ್ತದೆ.ಈ ಸಂಬಂಧ ರಾಜ್ಯದಲ್ಲಿ 144 ಸೆಕ್ಷ‌ನ್ ಜಾರಿ ಮಾಡಲಾಗಿದೆ.

ನಾನು ಹೆದರಿ ವಿದೇಶಕ್ಕೆ ಹೋಗಿಲ್ಲ : ತನಿಖೆ ಎದುರಿಸಲು ನಾನು ರೆಡಿ : ಬಂದೇ ಬರುತ್ತೇನೆ - ಪ್ರಜ್ವಲ್‌ ರೇವಣ್ಣ. 

ಪೆನ್ ಡ್ರೈವ್ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ ಹಾಸನದ ಪ್ರಜ್ವಲ್‌ ರೇವಣ್ಣ  ಪ್ರತ್ಯಕ್ಷನಾಗಿದ್ದಾನೆ.

ರೈತರ ಮೇಲೆ ಅರಣ್ಯಅಧಿಕಾರಿಗಳ ದೌರ್ಜನ್ಯ.

ದೇವನಹಳ್ಳಿ ತಾಲೂಕಿನ ವಿಜಯಪುರ ಹೋಬಳಿ ಮಂಡಿಬೆಲೆ ಗ್ರಾಮದ ರೈತರೂ ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯದಿಂದ ಹೈರಾಣ ಪಡುವಂತ ಪರಿಸ್ಥಿತಿ ಎದುರಾಗಿದೆ.