2024-09-19 04:50:12

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕಾಡು ಪ್ರಾಣಿಯನ್ನು ಕದ್ದು ಭೇಟೆಯಾಡುತ್ತಿದ್ದ ಭೇಟೆಗಾರನ ಬಂಧನ

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕುರಿದೊಡ್ಡಿ ಗ್ರಾಮದಲ್ಲಿ ಕಾಡು ಪ್ರಾಣಿಗಳನ್ನು ಭೇಟೆಯಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿ ಕನಕಪುರ ಮೂಲದ ಶಿವರಾಜ್ ಎಂದು ತಿಳಿದು ಬಂದಿದೆ.

ಅಲ್ಲು ಅರ್ಜುನ್ ವಿರುದ್ಧ FIR ದಾಖಲು

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರವಾಸಕ್ಕೆ ಬಂದ ಆರ್ಮಿ ಪೊಲೀಸ್‌ ಜಲಪಾತ ಪಾಲು

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಗಗನಚುಕ್ಕಿ ಜಲಪಾತದಲ್ಲಿ ಆರ್ಮಿ ಪೊಲೀಸ್ ಪೇದೆಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಗುಜರಾತ್ ಮೂಲದ 26 ವರ್ಷದ ಚೌಧರಿ ಕೌಶಿಕ್ ಮೃತಪಟ್ಟ ದುರ್ದೈವಿ.

ಕಸದಿಂದ ವಿದ್ಯುತ್‌ ತಯಾರಿ, ಜೂನ್‌ನಿಂದ ಕಾರ್ಯಾಚರಣೆ

ಕಸದಿಂದ ವಿದ್ಯುತ್‌ ಉತ್ಪಾದಿಸುವ ಹಲವು ದಶಕಗಳ ಬಿಬಿಎಂಪಿ ಕನಸು ಕೊನೆಗೂ ನನಸಾಗುವ ಕಾಲ ಸನ್ನಿಹಿತವಾಗಿದೆ.

ಗಗನಕ್ಕೇರಿದ ಬೆಂಗಳೂರು ಮನೆ ಬಾಡಿಗೆ..! ಬಾಡಿಗೆ ಮನೆಯವರ ಪರಿಸ್ಥಿತಿ ಗಂಭೀರ

ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮಧ್ಯಮ ವರ್ಗದ ಜನತೆಗೆ ಮೆಟ್ರೋ ಪಾಲಿಟನ್ ನಗರಗಳಲ್ಲಿ ಮನೆ ಬಾಡಿಗೆಯೇ ಅತಿ ದೊಡ್ಡ ಖರ್ಚು.

ಪ್ರಜ್ವಲ್‌ ವಿಮಾನ ಟಿಕೆಟ್‌ ರದ್ದು: ಮೇ 15 ರಂದು ಪ್ರಜ್ವಲ್‌ ಭಾರತಕ್ಕೆ ಬರೋದು ಡೌಟ್

ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ ಮೇ15ರಂದು ಬೆಂಗಳೂರಿಗೆ ಬರಲು ಬುಕ್ ಮಾಡಿದ್ದ ವಿಮಾನದ ಟಿಕೆಟ್ ಅನ್ನೂ ರದ್ದುಗೊಳಿಸಿದ್ದಾರೆ.