2024-09-19 04:34:25

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕಾಡು ಹಂದಿಗಳ ಕಾಟಕ್ಕೆ ರೈತರು ಸುಸ್ತು.

ಕಾಡು ಹಂದಿಗಳು ಬಿತ್ತನೆ ಬೀಜ ಮತ್ತು ಜೋಳವನ್ನು ತಿಂದು ಹಾಕಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ನಂಜಾಪುರ ಗ್ರಾಮದಲ್ಲಿ ನಡೆದಿದೆ.

ಕ್ಲಾಕ್‌ ಟವರ್ಗೆ ಎಂ-ಸ್ಯಾಂಡೇ ವಿಲನ್ : ಪಾರಂಪರಿಕ ಕಟ್ಟಡಕ್ಕೆ ಪರಂಪರೆ ಗೊತ್ತಿಲ್ಲದವರಿಗೆ ಮಣೆ

ವಿಶ್ವವಿಖ್ಯಾತ ಪಾರಂಪರಿಕ ಕಟ್ಟಡವೊಂದನ್ನು ʼ ಎಂ-ಸ್ಯಾಂಡ್‌ ʼ  ಬಳಸಿ ಪುರಾತತ್ವ ಇಲಾಖೆಯಿಂದ ಸಂರಕ್ಷಣೆ ಮಾಡಲು ಮುಂದಾಗಿದ್ದು ತಿಳವಳಿಕೆ ಇಲ್ಲದ ವ್ಯಕ್ತಿಗೆ ಇದರ ಕಾಮಗಾರಿ ನೀಡಲಾಗಿದೆ.

ಕಸ ವಿಲೇವಾರಿಗೆ ಜೂನ್ ೧ ರಿಂದ "ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ" ಸಂಸ್ಥೆ ಸ್ಥಾಪನೆ.

ಇನ್ನು ಮುಂದೆ ನಗರದಲ್ಲಿ ಕಸದ ಸಮಸ್ಯೆಗೆ ಬಿಬಿಎಂಪಿ ಯನ್ನು ಪ್ರಶ್ನಿಸೊಹಾಗಿಲ್ಲ, ರಾಜ್ಯ ಸರ್ಕಾರ ಕಸ ವಿಲೇವಾರಿಗೆ ಅಂತಾನೆ ಹೊಸ ಸಂಸ್ಥೆ ಸ್ಥಾಪಿಸಲು ಮುಂದಾಗಿದೆ.

ಮೃತ ಪಟ್ಟ ಮಗು ಪವಾಡದ ರೀತಿಯಲ್ಲಿ ಬದುಕಿದೆ.

ಮಗು ಮೃತಪಟ್ಟಿದೆ ಎಂದು ಪೋಷಕರು ತಮ್ಮ ಸಂಬಂಧಿಕರು, ಆಪ್ತರಿಗೆ ತಿಳಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು.

ಯುವ ಸಮುದಾಯ ಜಾಗೃತಿಗಾಗಿ 2500 ಕಿ.ಮೀ ಸೈಕಲ್ ಯಾತ್ರೆ : ಹಾವೇರಿ ಯುವಕನ ಸಂಕಲ್ಪ. 

ಹಾವೇರಿಯಿಂದ ಕನ್ಯಾಕುಮಾರಿಗೆ ಯುವಕನ ಸೈಕಲ್ ಮೂಲಕ ಸುಮಾರು 2500 ಕಿ.ಮೀ ದೂರ ಕ್ರಮಿಸುವ ಸಂಕಲ್ಪ ಮಾಡುತಿದ್ದಾರೆ.

ರೇವ್‌ ಪಾರ್ಟಿ ಮೂವರು ಪೊಲೀಸರು ಅಮಾನತು..!

ಕಳೆದ ಐದು ದಿನಗಳ ಹಿಂದೆ ಫಾರ್ಮ್ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿಗೆ ಸಂಬಂಧಪಟ್ಟಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಎಸ್‌ಐ ಸೇರಿ ಮೂವರು ಪೊಲೀಸರನ್ನು ಅಮಾನತು ಮಾಡಿ ಎಂದು ಆದೇಶಿಸಲಾಗಿದೆ.