2024-09-19 04:35:28

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅಗತ್ಯಕ್ಕೆ ತಕ್ಕಂತೆ ಆಹಾರಧಾನ್ಯ ಪಡೆಯಿರಿ: ಸಚಿವ ರಾಜನಾಥ್ ಸಿಂಗ್

ಸಾರ್ವಜನಿಕರು ಉಚಿತ ಪಡಿತರ ಯೋಜನೆಯಡಿ ತಮಗೆ ಅಗತ್ಯ ಇರುವುದಕ್ಕಿಂತಲೂ ಅಧಿಕ ಆಹಾರಧಾನ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಖ್ಯಾತ ನಿರ್ದೇಶಕನ ವಿರುದ್ಧ ಅತ್ಯಾಚಾರ ಆರೋಪ 

'ಹ್ಯಾಪಿ ವೆಡ್ಡಿಂಗ್', 'ಚಂಕ್ಸ್', 'ಒರು ಅದಾ‌ರ್ ಲವ್‌', 'ಧಮಾಕಾ' ಖ್ಯಾತಿಯ ಮಲಯಾಳಂ ನಿರ್ದೇಶಕ ಓಮ‌ರ್ ಲುಲು ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದೆ.

ಒಂದು ದಿನ ನಗರದಲ್ಲಿ ಕಾವೇರಿ ನೀರು ಬರುವುದಿಲ್ಲ   

ಕಾವೇರಿ 5ನೇ ಹಂತದ ಯೋಜನೆಗಳನ್ನು ಅನುಷ್ಠಾನಗೊಳಿಸುವ  04 ಮತ್ತು 05 ರಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಕಾವೇರಿ 1, 2 ಮತ್ತು 3ನೇ ಹಂತದ ನೀರು ಸರಬರಾಜು ಘಟಕಗಳ ನೀರು ಪೂರೈಕೆಯಲ್ಲಿ,

ಚೈತ್ರಗೌಡ ಆತ್ಮಹತ್ಯೆ ಪ್ರಕರಣ ಸಿ.ಸಿ.ಬಿ.ಗೆ

ನಗರದಲ್ಲಿ ಸಂಚಲನ ಸೃಷ್ಟಿಸಿದ ವಕೀಲೆ ಚೈತ್ರಗೌಡ ಆತ್ಮಹತ್ಯೆ ಪ್ರಕರಣವನ್ನು ಪೊಲೀಸ್ ಕಮೀಷನರ್ ದಯಾನಂದ್ ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆಯಾ ? ಖಾತೆ ತೆರೆಯುತ್ತಿರುವ ಮಹಿಳೆಯರು ಬೆಂಗಳೂರು

ಖಾತೆ ತೆರೆಯಲು ಅವಕಾಶವಿಲ್ಲದಿದ್ದರೂ ಕಾಂಗ್ರೆಸ್ ಹಣ ಬರುತ್ತದೆ ಎಂದು ಕಳೆದ ನಾಲ್ಕೈದು ದಿನದಿಂದ ಕೇಂದ್ರ ಅಂಚೆ ಇಲಾಖೆಗೆ ಮಹಿಳೆಯರು ಮುಗಿಬೀಳುತ್ತಿದ್ದಾರೆ. ಕಾರಣ ಮಾತ್ರ ವಿಚಿತ್ರವಾಗಿದೆ.

ಧ್ಯಾನದಲ್ಲಿ ತೊಡಗಲಿರುವ ಪ್ರಧಾನಿಗೆ 2 ಸಾವಿರ ಪೊಲೀಸರ ಭದ್ರತೆ

ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್‌ನಲ್ಲಿ ನರೇಂದ್ರ ಮೋದಿ ಸುದೀರ್ಘ ಧ್ಯಾನ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಒದಗಿಸಲಾಗುತ್ತಿದೆ.