
ಬೆಂಗಳೂರು: ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಪ್ರಜ್ವಲ್ನ ತಾಯಿ ಭವಾನಿ ರೇವಣ್ಣ ಕ್ಯಾನ್ಸರ್ ಪೀಡಿತರೇ? ಹೌದೆನ್ನುತ್ತಿದ್ದಾರೆ ಅವರ ಪರ ವಕೀಲರು.
ಪ್ರಕರಣ ಸಂಬಂಧ ಎಸ್ಐಟಿ ನೋಟಿಸ್ ಪ್ರಶ್ನಿಸಿ ಸಲ್ಲಿಸಲಾದ, ಅರ್ಜಿಯ ವಿಚಾರಣೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ.
ಭವಾನಿಯ ಅರ್ಜಿಯ ಪರ ವಾದ ಮಂಡಿಸಿರುವ ಸಂದೀಪ್ ಚೌಟ ಅವರು, ಅರ್ಜಿದಾರರು ತನಿಖೆಗೆ ಸಹಕರಿಸುತ್ತಾರೆ. ಆದರೆ ಭವಾನಿ ಅವರು ಕ್ಯಾನ್ಸರ್ ಖಾಯಿಲೆ ಇದ್ದು, ಇದಕ್ಕಾಗಿ ಈಗಾಗಲೇ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಾದ ಮಂಡಿಸಿದ್ದಾರೆ.
Poll (Public Option)

Post a comment
Log in to write reviews