2024-09-19 05:03:55

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಮಹಾಸಮರ

ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಮಹಾಸಮರ ಮತದಾನ ಮಂಗಳವಾರ ಮೇ 7 ರಂದು ನಡೆಯಲಿದೆ.

ಮತದಾರರನ್ನು ಸೆಳೆಯಲು 5 ರೂ ಗೆ ಇಡ್ಲಿ..!

ಶಾಹಿ ಗುರುತು ತೋರಿಸಿದರೆ 5 ರೂಪಾಯಿಗೆ ಉಪಹಾರ ಕೊಡುವುದಾಗಿ ವರ್ತಕರೊಬ್ಬರು ಘೋಷಿಸಿದ್ದಾರೆ.

ಸಾಲಬಾದೆಗೆ  ಹೆದರಿ ರೈತ ಆತ್ಮಹತ್ಯೆ

ಸಾಲಬಾದೆಗೆ ಹೆದರಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಟಗೆರೆ ತಾಲೂಕಿನ  ಕಬುಗೆರೆ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ವಷ೯ದ ರಾಜಣ್ಣ ನೇಣಿಗೆ ಶರಣಾಗಿರುವ ರೈತ.

ದೌರ್ಜನ್ಯಕ್ಕೆ  ಒಳಗಾದ ಸಂತ್ರಸ್ಥರ  ನೆರವಿಗಾಗಿ ಸಹಾಯವಾಣಿ ಸ್ಥಾಪಿಸಿದ ಎಸ್ ಐ ಟಿ

ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಕ್ಕೆ  ಒಳಗಾದ ಸಂತ್ರಸ್ಥರ  ನೆರವಿಗಾಗಿ ಎಸ್‌ ಐ ಟಿ ತಂಡ ಸಹಾಯವಾಣಿ ಸ್ಥಾಪಿಸಿದೆ.

ಮನೆಗೆಲಸದವನ ಮನೆಯಲ್ಲಿ ₹ 25 ಕೋಟಿ ಪತ್ತೆ : ಜಾರ್ಖಂಡ್

ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಜಾರ್ಖಂಡ್ ರಾಜಧಾನಿ ರಾಂಚಿಯ ಅನೇಕ ಸ್ಥಳಗಳಲ್ಲಿ ಸೋಮವಾರ ಸರಣಿ ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಕಾರ್ಪೋರೇಟರ್ ಗೆ ಡಿಕೆಶಿ ಕಪಾಳ ಮೋಕ್ಷ : ಹಾವೇರಿ

ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಪೋರೇಟರ್ ಗೆ ಡಿ.ಕೆ.ಶಿವಕುಮಾರ್ ಕಪಾಳ ಮೋಕ್ಷ ಮಾಡಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗ್ತಿದೆ.