2024-09-19 04:47:50

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಈತ ನುಂಗಿದ್ದು ಬರೊಬ್ಬರಿ 8 ಕೋಟಿ ನಿಮಗೆ ಗೊತ್ತ ಇವನೆಂಥಾ 420

ನನಗೆ  ಗೃಹಸಚಿವರು ಸೇರಿದಂತೆ ಹಲವಾರು ರಾಜಕೀಯ ನಾಯಕರು ಆಪ್ತರು ಎಂದು ಹೇಳಿಕೊಂಡು ಅಮಾಯಕರನ್ನು ವಂಚಿಸುತ್ತಿದ್ದ ಕಳ್ಳನೊಬ್ಬನನ್ನು ಕೆಂಗೇರಿ ಪೊಲೀಸರು ಬಂದಿಸಿದ್ದಾರೆ.

ಅಂಜಲಿ ಕೊಲೆಗೈದ ಹಂತಕನಿಂದ ಇನ್ನೊಂದು ಕೃತ್ಯ

ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಕೊಲೆ ಮಾಡಿದ್ದ ಆರೋಪಿ ಮತ್ತೋವ೯ ಮಹಿಳೆಗೆ ಚಾಕು ಇರಿದ ಘಟನೆ ಬೆಳಕಿಗೆ ಬಂದಿದೆ.

ಜಗತ್ತಿನ ಅತ್ಯಂತ ಖಾರವಾದ ಚಿಪ್ಸ್‌ ತಿಂದು ಯುವಕ ಸಾವು

ಅತ್ಯಂತ ಖಾರವಾದ ಟೋಟಿ೯ಲ್ಲಾ ಚಿಪ್ಸ್‌ ತಿನ್ನುವ ಸಾಮಾಜಿಕ ಜಾಲತಾಣದ  ಚಾಲೆಂಜ್‌ ನಲ್ಲಿ ಭಾಗವಹಿಸಿದ ಅಮೆರಿಕದ 14 ಹರೆಯದ ಹುಡುಗನೊಬ್ಬ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ.

ತೆಂಗಿನ ಗರಿಯಿಂದ ಬಸ್ ನಿಲ್ದಾಣ ನಿರ್ಮಿಸಿ ಸರ್ಕಾರಕ್ಕೆ ಚಾಟಿ ಬೀಸಿದ ಬಡ ಮಹಿಳೆಯರು

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹತ್ತು ವರ್ಷದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚತುಷ್ಪತ ಹೆದ್ದಾರಿ ಕಾಮಗಾರಿಯನ್ನು ಐ.ಆ‌ರ್.ಬಿ ಕಂಪನಿ ಮೂಲಕ ನೆಡೆಸುತ್ತಿದೆ.

ಹತ್ಯೆಯಾದ ಅಂಜಲಿಯ ಸಹೋದರಿಯರ ದತ್ತು ಸ್ವೀಕಾರ; ದಿಂಗಾಲೇಶ್ವರ ಶ್ರೀ

ಹುಬ್ಬಳ್ಳಿಯಲ್ಲಿ ಹತ್ಯೆಯಾದ ಅಂಜಲಿ ಸಹೋದರಿಯರ ಓದಿನ ಸಂಪೂರ್ಣ ಜವಬ್ದಾರಿಯನ್ನು ಮಠ ಹೊರಲಿದೆ

ಮಗುವನ್ನು ಬಿಟ್ಟು ಮದುವೆಗೆ ಹೋದ ದಂಪತಿಗಳು : ನರಳಾಡಿ ಪ್ರಾಣಬಿಟ್ಟ ಕಂದಮ್ಮ

ನಗರದ ಕೋಟದಲ್ಲಿ ಕಾರಿನಲ್ಲೇ ಮಗುವನ್ನು ಮರೆತು ದಂಪತಿ ಮದುವೆಗೆ ತೆರಳಿದ್ದು ಮಗು ನರಳಿ ನರಳಿ ಕಾರಿನಲ್ಲೆ ಪ್ರಾಣ ಬಿಟ್ಟಿರುವ ದಾರುಣ ಘಟನೆ ನಡೆದಿದೆ.