2024-09-16 03:38:27

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

DPL 2024: ಫೈನಲ್ನಲ್ಲಿ 3 ರನ್ಗಳಿಂದ ಗೆದ್ದು ಬೀಗಿದ ಈಸ್ಟ್ ಡೆಲ್ಲಿ ರೈಡರ್ಸ್

ಡೆಲ್ಲಿ ಪ್ರೀಮಿಯರ್ ಲೀಗ್​ಗೆ ತೆರೆಬಿದ್ದಿದೆ. ಪುರುಷರ ಫೈನಲ್ ಪಂದ್ಯದಲ್ಲಿ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು ಚಾಂಪಿಯನ್ಸ್ ಪಟ್ಟ ಅಲಂಕರಿಸಿದ್ದರೆ.

ಕೊಹ್ಲಿ ಕರೆಗೆ ಆರ್‌ಸಿಬಿಗೆ ಕೆ.ಎಲ್‌.ರಾಹುಲ್ ಎಂಟ್ರಿ?

ರಾಹುಲ್​ ಅವರನ್ನು ಆರ್​ಸಿಬಿಗೆ ಕರೆತರಲು ಅವರ ಗೆಳೆಯ ವಿರಾಟ್​ ಕೊಹ್ಲಿ(Virat Kohli) ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಆಫ್ರಿಕಾ ಲೀಗ್‌ನಲ್ಲಿ ಪಾರ್ಲ್‌ ರಾಯಲ್ಸ್‌ ತಂಡ ಸೇರಿದ ದಿನೇಶ್‌ ಕಾರ್ತಿಕ್‌

ಜನವರಿ 9 ರಿಂದ ಪ್ರಾರಂಭವಾಗುವ ಹೊಸ ಋತುವಿಗೆ ಮುಂಚಿತವಾಗಿ ಕಾರ್ತಿಕ್ ವಿದೇಶಿ ಆಟಗಾರನಾಗಿ ಪಾರ್ಲ್ ರಾಯಲ್ಸ್​​ ಫ್ರಾಂಚೈಸಿ ಸೇರಿಕೊಂಡಿದ್ದಾರೆ.

ಲಂಕಾ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ

ಕೊಲಂಬೊದ ಆರ್‌ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಲಂಕಾದ ಜೆಫ್ರಿ ವಾಂಡರ್ಸೆ ಅವರ ಸ್ಪಿನ್​ ದಾಳಿಗೆ ತತ್ತರಿಸಿದ ಭಾರತ ತಂಡ 32 ರನ್​ಗಳ ಸೋಲು ಕಂಡಿದೆ.

ಏಕದಿನ ಕ್ರಿಕೆಟ್‌: ಇಂದು ಭಾರತ – ಶ್ರೀಲಂಕಾ ಹಣಾಹಣಿ

ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ ತಂಡ, ಶುಕ್ರವಾರದಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲೂ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.

ಇಂದಿನಿಂದ ಭಾರತ & ಲಂಕಾ T20: ನೂತನ ಕೋಚ್‌ ಗಂಭೀರ್‌ಗೆ ಅಗ್ನಿಪರೀಕ್ಷೆ

ಭಾರತದ ಟಿ20ಗೆ ನಾಯಕನಾಗಿ ಆಯ್ಕೆಯಾಗಿರುವ ಸೂರ್ಯಕುಮಾ‌ರ್ ಯಾದವ್ ಹಾಗೂ ಮೊದಲ ಬಾರಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿರುವ ಗೌತಮ್ ಗಂಭೀರ್‌ಗೆ ಶನಿವಾರದಿಂದ ಅಗ್ನಿಪರೀಕ್ಷೆ ಎದುರಾಗಲಿದೆ.