2024-09-19 04:37:05

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಹೆಚ್‌ ಡಿ ರೇವಣ್ಣ ಎಸ್‌ ಐ ಟಿ ಅಧಿಕಾರಿಗಳ ವಶಕ್ಕೆ

ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿ, ಅಕ್ರಮ ಬಂಧನದಲ್ಲಿಟ್ಟು ಹಲ್ಲೆ ಮಾಡಿದ್ದರು ಎಂಬ ಆರೋಪದಡಿ  ಜೆಡಿಎಸ್ ಶಾಸಕ ಎಚ್‌.ಡಿ  ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು  ಬಂಧಿಸಿದ್ದಾರೆ.

14 ಕ್ಷೇತ್ರಗಳಲ್ಲೂ ಬೈಕ್ ರ್ಯಾಲಿ, ಪಾದಯಾತ್ರೆ ಮೂಲಕ ಮನೆ, ಮನ ಮುಟ್ಟಲಿದೆ ಬಿಜೆಪಿ : ಸುನೀಲ್ ಕುಮಾರ್

ವಿವಿಧ ಮಂಡಲಗಳಲ್ಲೂ ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸದಸ್ಯರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ವಿಜಯೇಂದ್ರ ಟ್ವೀಟ್ : ಕಾಂಗ್ರೆಸ್ ಅತ್ಯಾಚಾರಿಗಳನ್ನು ಉತ್ತೇಜಿಸುತ್ತಿದೆ

“ಹೆಣ್ಣು ಹೆತ್ತವರ ಆಕ್ರಂದನ  ಅರಣ್ಯರೋಧನವಾಗಿದೆ, ಧೃತರಾಷ್ಟ್ರ ನಡವಳಿಕೆಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧರ್ಮಯುದ್ಧದಲ್ಲಿ(ಲೋಕಸಮರ) ಜನ ಪಾಠ ಕಲಿಸಬೇಕಿದೆ".

ಸಿದ್ದನಕೊಳ್ಳದ ಧರ್ಮಾಧಿಕಾರಿ ಸಂಚರಿಸುತ್ತಿದ್ದ ವಾಹನ ಅಪಘಾತ

ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮಿ ಸಂಚರಿಸುತ್ತಿದ್ದ ವಾಹನ ಹುನಗುಂದಾ ತಾಲೂಕು ಅಮೀನಗಡದ ಸಮೀಪ ಅಪಘಾತವಾಗಿದೆ.

ಡಿಸಿಇಟಿ ಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಮೇ 15 ಕೊನೆ ದಿನವಾಗಿದೆ. ಶುಲ್ಕ ಪಾವತಿಗೆ ಮೇ 18 ಕೊನೆ ದಿನ.

ಗ್ರಾಮ ಆಡಳಿತಾಧಿಕಾರಿ: ಅರ್ಜಿ ಸಲ್ಲಿಕೆ ದಿನಾಂಕ ಮುಂದಕ್ಕೆ

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ‌