2024-09-19 05:00:23

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಆ ಮಾನಸಿಕ ಅಸ್ವಸ್ಥೆ 53 ಜನರ ವಿರುದ್ಧದ ದೂರುಗಳಲ್ಲಿ ಬಿಎಸ್ವೈ  ಪ್ರಕರಣಕ್ಕೇ ಸರ್ಕಾರ ವಿಶೇಷ ಒತ್ತು ನೀಡಿದ್ದು ಏಕೆ? – ಬಿಜೆಪಿ ಪ್ರಶ್ನೆ 

ಯಡಿಯೂರಪ್ಪನವರ ಪ್ರಕರಣಕ್ಕೇ ಸರ್ಕಾರ ವಿಶೇಷ ಒತ್ತು ನೀಡಿದ್ದು ಏಕೆ? ಪ್ರಕರಣ ದಾಖಲಾಗಿ 3 ತಿಂಗಳಾದ ಮೇಲೆ ದಿಢೀರ್ ಬಂಧನ ಮಾಡುವ ಸಂಚು ರೂಪಿಸಿದ್ದು ಏಕೆ? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ. 

ಜುಲೈನಲ್ಲಿ ಎನ್‌ಡಿಎ ಸರ್ಕಾರದ ಚೊಚ್ಚಲ ಬಜೆಟ್

ಮೂರನೇ ಬಾರಿಗೆ ಅಧಿಕಾರವಹಿಸಿಕೊಂಡಿರುವ ನರೇಂದ್ರ ಮೋದಿ ಸರ್ಕಾರ ತನ್ನ ಪೂರ್ಣಪ್ರಮಾಣದ ಬಜೆಟ್ ಮಂಡನೆ ಮಾಡಲಿದೆ. ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರಾಗಿ ಮುಂದುವರಿದಿದ್ದು

1,563 ನೀಟ್ ಅಭ್ಯರ್ಥಿಗಳ ಗ್ರೇಸ್ ಅಂಕಗಳು ರದ್ದು: ಜೂ.23ಕ್ಕೆ ಮರು ಪರೀಕ್ಷೆ

NEET-UG 2024 ರ 1,563 ಅಭ್ಯರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೆಂಪು ಕೋಟೆ ದಾಳಿ ಪ್ರಕರಣದ ಉಗ್ರನ ಕ್ಷಮಾದಾನ ಅರ್ಜಿ ತಿರಸ್ಕಾರ 

ಕೆಂಪುಕೋಟೆ ಮೇಲೆ ದಾಳಿ ನಡೆಸಿದ ಉಗ್ರ ಮೊಹಮ್ಮದ್‌ಗೆ ಮರಣದಂಡನೆ ಖಾಯಂ ಆಗಿದೆ. ಉಗ್ರ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ತಿರಸ್ಕರಿಸಿದ್ದಾರೆ.

ಪತಿ ಶವ ಪಡೆಯಲು ನಿರಾಕರಿಸಿದ ಪತ್ನಿ   

ಕ್ಯಾನ್ಸರ್ ನಿಂದ ಪತಿ ಸಾವನ್ನಪ್ಪಿದು ಶವವನ್ನು ಮನೆಯ ಒಳಗೆ ತರಬೇಡಿ ಎಂದು ಹೆಂಡತಿ ಆಗ್ರಹಿಸಿದ್ದಾಳೆ.

ಎಣ್ಣೆಯ ತ್ವಚೆ ಮತ್ತು ಮುಖದ ಮೇಲಿನ ಅತಿಯಾದ ಮೊಡವೆ ನಿಯಂತ್ರಣಕ್ಕೆ ಇಲ್ಲಿದೆ ಮನೆ ಮದ್ದು.

ಎಣ್ಣೆ ತ್ವಚೆ ಇರುವವರಿಗೆ ಅನೇಕ ಸೌಂದರ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಖ ಬೇಗನೆ ಎಣ್ಣೆಯಾಗುವುದರಿಂದ ಮುಖದ ಫ್ರೆಶ್‌ನೆಸ್‌ ಮೇಕಪ್ ಮಾಡಿದ ಒಂದು ಗಂಟೆಯ ಒಳಗೆ ಇಲ್ಲವಾಗುವುದು.