2024-09-19 04:46:08

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅರಮನೆ ಪ್ರವೇಶ ಅವ್ಯವಹಾರ: ಲೋಕಾ ರೇಡ್; ಅಕ್ರಮ ನಗದು ಪತ್ತೆ

ಅರಮನೆ ಪ್ರವೇಶ ಟಿಕೆಟ್ ಹಾಗೂ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಲೋಕಾಯುಕ್ತ ದಾಳಿಯಲ್ಲಿ ಕಂಡು ಬಂದಿದೆ.

ಗೃಹ ಸಚಿವ ಸ್ವಕ್ಷೇತ್ರದಲ್ಲಿ ಯೋಧನ ಮೇಲೆ ಮಾರಣಾಂತಿಕ ಹಲ್ಲೆ: ಇಬ್ಬರ ಬಂಧನ.

ಯೋಧನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಗೃಹ ಸಚಿವ ಜಿ. ಪರಮೇಶ್ವರ್‌ ಅವರ ಸ್ವಕ್ಷೇತ್ರದಲ್ಲಿ ನಡೆದಿದೆ.

ಗುಂಪು ಘರ್ಷಣೆ: ಪೊಲೀಸ್ ಪೇದೆಗೆ ಗಾಯ

ನಿನ್ನೆ ಸಂಜೆ ಐದು ಗಂಟೆ ಸುಮಾರಿಗೆ ಚಿಕ್ಕ‌ ಮಕ್ಕಳ ನಡುವೆ ಕ್ರಿಕೆಟ್ ವಿಚಾರದಲ್ಲಿ ಶುರುವಾದ ಗಲಾಟೆ ಗುಂಪು ಘಷ೯ಣೆ ಹಂತಕ್ಕೆ ತಲುಪಿದೆ.

ಇಷ್ಟು ದಾಖಲೆಗಳಿದ್ದರೆ ಆಯುಷ್ಮಾನ್ ಕಾರ್ಡ್ ಅರ್ಜಿ ಸಲ್ಲಿಸಬಹುದು.

ಆಯುಷ್ಮಾನ್ ಯೋಜನೆಯಡಿ ನೋಂದಾಯಿತ ಆಸ್ಪತ್ರೆಯಲ್ಲಿ ನೀವು 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು.

ಗಾಳಿ ಮಳೆಗೆ ಜಾನುವಾರು ಬಲಿ. 

ಗಾಳಿ ಮಳೆಯಿಂದಾಗಿ ಮರವೊಂದು ಹೋರಿಯ ಮೇಲೆ ಬಿದ್ದು ಹೋರಿ ಮೃತಪಟ್ಟಿರುವ ಘಟನೆ ಬೆಳಗಾವಿಯ ಹುಳಸಾಲದಲ್ಲಿ ನಡೆದಿದೆ.

ಮೃತ ಹೆಡ್‌ ಕಾನ್ಸ್ಟೇಬಲ್ ಗುರುತಿನ ಚೀಟಿ ಬಳಸಿ ದೋಖಾ..!

ಮೃತ ಹೆಡ್‌ ಕಾನ್ಸ್ಟೇಬಲ್ ಒಬ್ಬರ ಗುರುತಿನ ಚೀಟಿ ಬಳಸಿಕೊಂಡು ಸಂಚಾರ ಪೊಲೀಸರ ರೀತಿಯಲ್ಲಿ ಸಂದೇಶ ಕಳುಹಿಸಿ ಹಣ ವಸೂಲಿ ಮಾಡುತ್ತಿದ್ದ ಮೂವರು ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.