2024-09-19 04:54:16

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಜೂನ್‌ 6ರರ ವರೆಗೂ ಜಾರಿಯಲ್ಲಿರಲಿದೆ ನೀತಿ ಸಂಹಿತೆ

ರಾಜ್ಯದ-ಎಲ್ಲ-ಲೋಕಸಭಾ-ಕ್ಷೇತ್ರಗಳಲ್ಲಿ-ಮತದಾನ-ಮುಗಿದಿದ್ದರೂ-ಜೂನ್‌-6ರವರೆಗೆ-ಚುನಾವಣಾ-ನೀತಿ-ಸಂಹಿತೆ-ಜಾರಿಯಲ್ಲಿರಲಿದೆ.

ಶ್ರೀನಿವಾಸ್ ಪ್ರಸಾದ್ ಅವರಿಗೆ ಮುಖ್ಯಮಂತ್ರಿಯಿಂದ ಶ್ರದ್ಧಾಂಜಲಿ

ಮೇ11 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ನಡೆದ ರಾಜಕೀಯ ಮುತ್ಸದ್ದಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ‌ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಹುಡುಗಿಯ ಕೊಂದವನೇ ನೇಣು ಬಿಗಿದುಕೊಂಡ

ಕೊಡಗಿನಲ್ಲಿ  ಯುವಕನೊಬ್ಬ  ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ  ಕೊಲೆ  ಮಾಡಿದ್ದ ದುರ್ಘಟನೆ ಸೋಮವಾರ ಪೇಟೆಯ ಸುಲರ್ಬಿ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿತ್ತು.

1 ಲಕ್ಷ ರೂ ಭರ್ಜರಿ ಆಫರ್‌ ಕೊಟ್ಟ ಜನತಾ ಪಕ್ಷ

ಮಹಿಳಾ ದೌರ್ಜನ್ಯ ಕೇಸ್ ನಲ್ಲಿ ನಾಪತ್ತೆ ಆಗಿರುವ ಪ್ರಜ್ವಲ್ ರೇವಣ್ಣನನ್ನು ಹುಡುಕಿ ಕೊಟ್ರೆ 1 ಲಕ್ಷ ಬಹುಮಾನ ಕೊಡುವುದಾಗಿ ಜನತಾ ಪಕ್ಷದ ಕಾರ್ಯಕರ್ತರು ಭರ್ಜರಿ ಆಫರ್ ಘೋಷಿಸಿದ್ದಾರೆ.

ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಬಂಧಿಸಿದ ಚಿತ್ರದುರ್ಗ ಪೊಲೀಸರು

ಲೈಂಗಿಕ ದೌರ್ಜನ್ಯ ಹಿನ್ನೆಲೆ ಮೇಲೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಗ್ರಾಹಕರ ಜೇಬು ಸುಡುವ ಮೆಣಸಿನಕಾಯಿ ರೇಟ್

ಬಿಸಿಲಿನ ತೀವ್ರತೆಯಿಂದ ನೀರಿಲ್ಲದೆ ತರಕಾರಿ ದರವೂ ಹೆಚ್ಚಳವಾಗತೊಡಗಿದೆ. ತರಕಾರಿ ಬೆಳೆಯ ಮೇಲೆ ಗರಿಷ್ಠ ತಾಪಮಾನ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಹಿನ್ನೆಲೆ ಪೂರೈಕೆ ಕಡಿಮೆಯಾಗಿದೆ.