
ಬೆಳಗಾವಿ: ಭಾರೀ ಗಾಳಿ ಮಳೆಯಿಂದಾಗಿ ಉರ್ದು ಶಾಲೆಯ ಮೇಲ್ಚಾವಣಿ ಹಾರಿ ಮನೆಗಳ ಮೇಲೆ ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಜೋಗುಳು ಗ್ರಾಮದಲ್ಲಿ ನಡಿದಿದೆ. ಇಷ್ಡೇ ಅಲ್ಲದೆ, ಮಳೆ ಅವಾಂತರದಿಂದ ವಿದ್ಯುತ್ ಕಂಬಗಳೂ ಸಹ ನೆಲಕ್ಕೆ ಉರುಳಿಬಿದ್ದಿವೆ. ಇಷ್ಟೆಲ್ಲಾ ಸಮಸ್ಯೆಗಳಾದರೂ ಸಹ ತಾಲೂಕು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ. ಈ ಅನಾಹುತಕ್ಕೆ ಅಧಿಕಾರಿಗಳ ಕಳಪೆ ಕಾಮಗಾರಿಯೇ ಕಾರಣ. ಇದರಲ್ಲಿ ಎಲ್ಲ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Poll (Public Option)

Post a comment
Log in to write reviews