2024-09-19 04:55:55

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಜಲಾವೃತಗೊಂಡ ಮನೆಯಲ್ಲಿ ಸಾವಿನಂಚಿಗೆ ಸಿಲುಕಿದ್ದ ವೃದ್ಧನ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

 ಮಹಾಬಲ ಶೆಟ್ಟಿ ಎಂಬುವವರು ಜಲಾವೃತಗೊಂಡು ಮನೆಯಲ್ಲಿ ಸಾವಿನ ಅಂಚಿಗೆ ಸಿಲುಕಿಕೊಂಡಿದ್ದ ಘಟನೆ ಜಿಲ್ಲೆಯ ಅಚ್ಲಾಡಿ ಎಂಬ ಗ್ರಾಮದಲ್ಲಿ ಸಂಭವಿಸಿದೆ.

ಬಿ.ನಾಗೇಂದ್ರ ನ ಇ.ಡಿ ಕಸ್ಟಡಿ ನಾಳೆಗೆ ಅಂತ್ಯ ಇಂದೇ ಹೋಟೆಲ್ಗೆ ಕರೆದೊಯ್ದು ಸ್ಥಳ ಮಹಜರ್ ಮಾಡುವ ಸಾಧ್ಯತೆ

ED ಕಸ್ಟಡಿಯಲ್ಲಿರುವ ಮಾಜಿ ಸಚಿವ ನಾಗೇಂದ್ರರ ಕಸ್ಟಡಿ ಅಂತ್ಯಕ್ಕೆ ಒಂದೇ ದಿನ ಬಾಕಿ ಇರುವುದರಿಂದ ಇಂದೇ ನಾಗೇಂದ್ರರನ್ನು ಕರೆದೊಯ್ದು ಸ್ಥಳ ಮಹಜರ್ ಮಾಡುವ ಸಾಧ್ಯತೆಯಿದೆ.

ಪಂಚೆ ಧರಿಸಿ ಬಂದ ರೈತನಿಗೆ ಜಿ.ಟಿ ಮಾಲ್ ಅವಮಾನ ಒಳ ಬಿಡದೆ ದರ್ಪ ತೋರಿದ ಸಿಬ್ಬಂದಿ.

ನಗರದ ಪ್ರತಿಷ್ಠಿತ ಮಾಲ್‌ನಲ್ಲಿ ರೈತನಿಗೆ ಅವಮಾನ ಮಾಡಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.

ನಿರ್ಮಾಪಕ ಸದಾನಂದ ಸುವರ್ಣ ನಿಧನ

ಸಿನಿಮಾ ನಿರ್ಮಾಪಕ, ರಂಗಕರ್ಮಿ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದ ಸದಾನಂದ ಸುವರ್ಣ ಅವರು ಇಂದು (ಜು.16) ನಿಧನರಾಗಿದ್ದಾರೆ. 93ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ. 

ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಸರ್ಕಾರ ಚಿಂತನೆ

ರಾಜ್ಯ ಮತ್ತು ಬೆಂಗಳೂರಿನ ಹಿತಾಸಕ್ತಿಗೆ ಪೂರಕವಾಗಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪನೆ ಮಾಡಲು ಸರ್ಕಾರ ಚಿಂತನೆ ಮಾಡಿದೆ.

ಜಾಮೆಟ್ರಿ ಬಾಕ್ಸ್ ಸ್ಥಾಪಕ ಹಾಗು ಗ್ರುಪ್ ಉದ್ಯಮದ ಸ್ಥಾಪಕ ಸುಭಾಷ್ ದಾಂಡೇಕರ್ ಸೋಮುವಾರ ವಿಧಿವಶರಾಗಿದ್ದಾರೆ.

ಜಾಮೆಟ್ರಿ ಬಾಕ್ಸ್ ಸ್ಥಾಪಕ ಹಾಗು ಗ್ರುಪ್ ಉದ್ಯಮದ ಸ್ಥಾಪಕ ಸುಭಾಷ್ ದಾಂಡೇಕರ್ ಸೋಮುವಾರ ವಿಧಿವಶರಾಗಿದ್ದಾರೆ.