2024-09-19 04:32:14

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕರುನಾಡಿನ ಅಭಿವೃದ್ಧಿಯ ನಮ್ಮ ಸಂಕಲ್ಪಕ್ಕೆ ನಿಮ್ಮ ಸಹಕಾರ ಇರಲಿದೆ ಎಂದು ಭಾವಿಸಿದ್ದೇನೆ – ಪ್ರಧಾನಿ ಮೋದಿಗೆ ಸಿದ್ದು ಮನವಿ

ಕರುನಾಡಿನ ಅಭಿವೃದ್ಧಿಯ ನಮ್ಮ ಸಂಕಲ್ಪಕ್ಕೆ ನಿಮ್ಮ ಸಹಕಾರ ಇರಲಿದೆ, ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಎತ್ತಿಹಿಡಿಯುತ್ತಾ ರಾಜ್ಯಗಳ ಹಿತಾಸಕ್ತಿಯನ್ನು ನೀವು ಗೌರವಿಸುತ್ತೀರೆಂದು ಭಾವಿಸಿದ್ದೇನೆ

ತರಬೇತಿ ಪಡೆದ ಅತ್ಯುತ್ತಮ 8 ಆನೆಗಳ ನೀಡಿ ಎಂದು ಕರ್ನಾಟಕಕ್ಕೆ ಬೇಡಿಕೆಯಿಟ್ಟ ಆಂಧ್ರಪ್ರದೇಶ.

ಭಾರತ ದೇಶದಲ್ಲಿ ಅತಿ ಹೆಚ್ಚು ಆನೆಗಳಿರುವ ರಾಜ್ಯವೆಂದರೆ ಅದು ಕರ್ನಾಟಕ. ಇಲ್ಲಿ ಸುಮಾರು 6300ಕ್ಕೂ ಹೆಚ್ಚು ಆನೆಗಳಿವೆ. ಕರ್ನಾಟಕದಲ್ಲಿ ಒಟ್ಟು 14 ಆನೆ ಶಿಬಿರಗಳಿವೆ.

ವಿದ್ಯಾರ್ಥಿಗಳಿಗಿನ್ನೂ ಸಿಕ್ಕಿಲ್ಲಾ ಪಠ್ಯಪುಸ್ತಕ, ಶೂ, ಸಾಕ್ಸ್: ಪೋಷಕರ ಅಸಮಾಧಾನ!

ರಾಜ್ಯದಲ್ಲಿರುವ ಎಲ್ಲಾ  ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭಗೊಂಡು, ಈ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಶುರುವಾಗಿದೆ.

ಕಾರಿಗೆ ಒದ್ದು ಪರಾರಿಯಾದ ಬೈಕ್ ಸವಾರ

ದಾರಿ ಬಿಡುವ ವಿಚಾರವಾಗಿ ಬೈಕ್‌ ಮತ್ತು ಕಾರು ಚಾಲಕನ ಮಧ್ಯೆ ಜಗಳ ನಡೆದಿರುವ ಘಟನೆ ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್‌ ಬಂಧನ

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಬೆಳಕಿಗೆ ಬರಲು ಕಾರಣವಾಗಿದ್ದ ಮಾಜಿ ಕಾರು ಚಾಲಕ ಕಾರ್ತಿಕ್‌ನನ್ನು ಎಸ್‌ಐಟಿ ಬಂಧಿಸಿದೆ.

74 ನೇ ವಸಂತಕ್ಕೆ ಕಾಲಿಟ್ಟ ಗಾಯಕಿ ಬಿ.ಜಯಶ್ರೀ 

ರಂಗಭೂಮಿ ಕಲಾವಿದೆ, ಕಂಚಿನ ಕಂಠದ ಗಾಯಕಿ ನಟಿ ಬಿ ಜಯಶ್ರೀ ಅವರಿಗೆ ಇಂದು (ಭಾನುವಾರ, ಜೂನ್ 9) ಹುಟ್ಟುಹಬ್ಬದ ಸಂಭ್ರಮ. ಹಿರಿಯ ನಟಿ ಇಂದು 74 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.