2024-09-19 04:56:45

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಒಳಗೆ ಬೈಕ್‌ ಚಲಾಯಿಸಿ ಯುವಕನ ಹುಚ್ಚಾಟ

ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಯುವಕನೊಬ್ಬ ಬೈಕ್ ಚಲಾಯಿಸಿಕೊಂಡು ಕದ್ರಿ ದೇವಸ್ಥಾನದ ಪ್ರಾಂಗಣದ ಒಳಗೆಯೇ ಪ್ರವೇಶಿಸಿ ಹುಚ್ಚಾಟ ಮೆರೆದ ಘಟನೆ ಮಂಗಳೂರಿನಲ್ಲಿ ನಡೆದಿದೆ

19 ವರ್ಷದ ಯುವತಿ ಇಟ್ಟುಕೊಂಡು ನಕಲಿ ವೇಶ್ಯಾವಾಟಿಕೆ: ಆರೋಪಿಗಳ ಬಂಧನ

ಪ್ರವಾಸಕ್ಕೆ ಬರುವ ಪ್ರವಾಸಿಗರನ್ನೇ ಗುರಿ ಮಾಡಿಕೊಂಡು 19 ವರ್ಷದ ಯುವತಿ ಸೇರಿದಂತೆ 3 ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ಮಾಡುತ್ತಿದ್ದ ನಕಲಿ ದಂಧೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ವಾಲ್ಮೀಕಿ ನಿಗಮ ಹಗರಣ ವಿಚಾರಣೆ: ಬಿ.ನಾಗೇಂದ್ರ ಅರೆಸ್ಟ್ ಫಿಕ್ಸ್ ಆಗುತ್ತಾ ?

ವಾಲ್ಮೀಕಿ ಬಹುಕೋಟಿ ಹಗರಣ ಹೊರ ಬರುತ್ತಿದ್ದಂತೆ ಸಚಿವ ಬಿ.ನಾಗೇಂದ್ರಗೆ ಬಂಧನದ ಸಂಕಷ್ಟ ಎದುರಾಗಿದೆ

ಹೈ ವೋಲ್ಟೇಜ್‌ ಲೈಟ್ ಬಳಸುವ ವಾಹನ ಸವಾರರೆ ಎಚ್ಚರ ! ರಾಜ್ಯಾದ್ಯಂತ 8244 ಕೇಸ್ ದಾಖಲು !

ಕಣ್ಣಿನ ಮೇಲೆ ಪರಿಣಾಮ ಬೀರುವ ಹೈ ವೋಲ್ಟೇಜ್‌ ಹೆಡ್ ಲೈಟ್ ಬಳಸಿ ವಾಹನ ಚಲಾಯಿಸುವ ಚಾಲಕರಿಗೆ 8244 ಪ್ರಕರಣಗಳನ್ನು ದಾಖಲಿಸಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಸಿಲಿಂಡರ್‌ ಸ್ಟೋಟ ಐವರಿಗೆ ಗಾಯ

ಮನೆಯಲ್ಲಿ ತಿಂಡಿ ಮಾಡುವಾಗ ಸಿಲಿಂಡರ್ ಸ್ಟೋಟಗೊಂಡು ಐವರು ಗಾಯಗೊಂಡಿರುವ ಘಟನೆ ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದಿದೆ.

ಹತ್ತಾರು ವಿದ್ಯಾರ್ಥಿನಿಯರ ಮೇಲೆ ಹಳೆ ವಿದ್ಯಾರ್ಥಿಯಿಂದ ಲೈಂಗಿಕ ಕಿರುಕುಳ.!

ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಶಾಲೆಯ ಹಳೆಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.