2024-09-19 05:05:50

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಶೆಡ್ಡಿಗೆ ಬಾ ಎಂದಿದ್ದಕ್ಕೆ ಸ್ನೇಹಿತನ ಭೀಕರ ಹತ್ಯೆ

ಮಲಗಿದ್ದವನ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಕೊಲೆ (Murder case) ಮಾಡಿರುವ ಘಟನೆ ತುಮಕೂರಿನ ಕುಣಿಗಲ್ ಪಟ್ಟಣದ ಅಗ್ರಹಾರದಲ್ಲಿ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಮಳೆಯಿಂದ ಲೇಔಟ್ ಜಲಾವೃತ : ಪಾಲಿಕೆ ವಿರುದ್ಧ ಸ್ಥಳೀಯರು ಗರಂ

ರಾಜಧಾನಿಯಲ್ಲಿ. ಭಾನುವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿರುವ ಘಟನೆ ಅಮೃತಹಳ್ಳಿಯ ಮುನಿಸ್ವಾಮಪ್ಪ ಲೇಔಟ್‌ನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಆಗಸ್ಟ್ 13ರಂದು ವಿದ್ಯುತ್ ವ್ಯತ್ಯಯ? ಎಲ್ಲೆಲ್ಲಿ

ಬೆಂಗಳೂರಿನಲ್ಲಿ ಮತ್ತೆ ವಿದ್ಯುತ್ ವ್ಯತ್ಯಯದ ಪರ್ವ ಶುರುವಾಗಿದೆ. ನಿತ್ಯ ಹತ್ತು ಹಲವು ಕಡೆಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ವಿದ್ಯುತ್ ಕಟ್ ಮಾಡಲಾಗುತ್ತಿದೆ.

ಕೊಡಗಿನ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟ: ಆಡಿ ಸಂಭ್ರಮಿಸಿದ ಮಕ್ಕಳು ಮಹಿಳೆಯರು ಪುರುಷರು

ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲಿನಲ್ಲಿ ಕೃಷಿ ಚಟುವಟಿಕೆಗೆ ಸಿದ್ಧಗೊಂಡ ಗದ್ದೆಗಳಲ್ಲಿ ಕೆಸರು ಗದ್ದೆ ಕ್ರೀಡಾಕೂಟಗಳು ಸಂಘಟನೆಗೊಳ್ಳುತ್ತಿದ್ದು. 

ಸಿಲ್ಕ್‌ಬೋರ್ಡ್‌ ಟ್ರಾಫಿಕ್‌ಗೆ ಬೇಸತ್ತ ಬೆಂಗಳೂರಿನ ಜನ 

ಭಾನುವಾರ ತಡರಾತ್ರಿಯಿಂದ ಮುಂಜಾವಿನ ವರೆಗೂ ಸುರಿದ ಧಾರಾಕಾರ ಮಳೆಯಿಂದ ಸೋಮವಾರ ಬೆಳಗ್ಗೆ ಶಾಲಾ-ಕಾಲೇಜು ಹಾಗೂ ಆಫೀಸ್‌ಗೆ ಹೋಗಬೇಕಾದವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 

ತುಂಗ ಅಭದ್ರಾ ರೈತರ ಕನಸು ಛಿದ್ರ

ಎಪ್ಪತ್ತು ವರ್ಷ ಇತಿಹಾಸವುಳ್ಳ  ತುಂಗಾಭದ್ರಾ ಆಣೆಕಟ್ಟೆ 19ನೇ ಕ್ರಸ್ಟ್‌ಗೇಟ್‌ ಸರಪಳಿ ಕೊಂಡಿ ಶನಿವಾರ ತಡರಾತ್ರಿ ಕಿತ್ತುಕೊಂಡು ಹೋಗಿದೆ ಪರಿಣಾಮ ತುಂಗಭದ್ರಾಗೆ ದೊಡ್ಡ ಗಂಡಾಂತರ ಎದುರಾಗಿದೆ.