2024-09-19 04:54:32

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

60 ಪತ್ನಿಯರನ್ನಸಾಯಿಸಿ ಸಮಾಧಿ ಕಟ್ಟಿದ ಆಫ್ಜಲ್ ಖಾನ್

ಭೂಮಿಯಲ್ಲಿ ಇರೋ ಪ್ರತಿ ಜೀವಿಗೂ ಅಭೂತಪೂರ್ವ ಶಕ್ತಿಯಿದೆ. ಮಾನವ ಇತರ ಪ್ರಾಣಿಗಳಿಗಿಂತ ವಿಭಿನ್ನವಾಗಿದ್ದಾನೆ. ಕಾರಣ ಮಾನವ ಭಾವನಾಜೀವಿ.

ಖಾಸಗಿ ಕಂಪನಿಯಿಂದ ಅನ್ಯಾಯ: ರೈತರ ಪ್ರತಿಭಟನೆ 

ರೈತರಿಗೆ ಸಮರ್ಪಕವಾದ ಪರಿಹಾರ ನೀಡದೆ ರಿನ್ಯೂವ್ ಕಂಪನಿ ಅನ್ಯಾಯ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಮೀನಿನಲ್ಲಿ ಪ್ರತಿಭಟನೆ ನಡೆಸಿದರು. 

ಊಟ ಸೇವಿಸಿ ವೃದ್ದೆ ಸಾವು: 20 ಕ್ಕೂ ಜನರು ಅಸ್ವಸ್ಥ

ಗೃಹ ಪ್ರವೇಶದ ಊಟ ಸೇವಿಸಿ ವೃದ್ಧೆ ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ಮೈಸೂರು ಜಿಲ್ಲೆ ಮಾರ್ಬಳ್ಳಿಯಲ್ಲಿ ನಡೆದಿದೆ.

ಕಲಾವಿದರಿಗೆ ಸನ್ಮಾನ

ರೇಣುಕಾರಾಧ್ಯ ಕಲಾ ಸಂಘದ ವತಿಯಿಂದ ಹಲವು ಜಿಲ್ಲೆಗಳ ಕಲಾವಿದರನ್ನು ಜುಲೈ 21 ರಂದು ಸನ್ಮಾನಿಸುವ ಸಂಬಂಧ ಪೂರ್ವಭಾವಿ ಸಭೆ ನಡೆಸಲಾಯಿತು.

ಜೂ.6 ರಂದು ಶಂಕರಲಿಂಗೇಶ್ವರ 94 ನೇ ಜಾತ್ರೆ 

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕೆಸರಟ್ಟಿಯ ಶಂಕರಲಿಂಗೇಶ್ವರ ಜಾತ್ರೆ ಹಾಗೂ ಧರ್ಮ ಸಭೆ ಜೂ. 6 ರಂದು ನಡೆಯಲಿದೆ.

ಮುದ್ದೇಬಿಹಾಳದಲ್ಲಿ ನೆಲಸಮವಾದ ಮನೆಗಳು

ಗುಡುಗು ಸಮೇತ ಮಳೆಯಿಂದಾಗಿ ಗ್ರಾಮಿಣ ಭಾಗದ ಮನೆಗಳು ನೆಲಸಮವಾಗಿರುವ ಘಟನೆ ಮುದ್ದೇಬಿಹಾಳದಲ್ಲಿ ನಡೆದಿದೆ.