2024-09-19 09:15:38

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕಳ್ಳರಿಗೆ ಕಡಿವಾಣ ಹಾಕಿ : ಭಾರತೀಯ ಕಮ್ಯೂನಿಸ್ಟ್ ಪಕ್ಷ ಒತ್ತಾಯ  

ವಿಜಯನಗರ  ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಕಳ್ಳರ ಕಾಟ ಮಿತಿಮೀರಿದ್ದು, ಕಳ್ಳರ ಉಪಠಳಕ್ಕೆ ಕಡಿವಾಣ ಹಾಕಿ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಎಐಟಿಯುಸಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಲಾಕಪ್ ಡೆತ್ ಕೇಸ್ ದೊಡ್ಡ ತಿರುವು?  ಆದಿಲ್ಗೆ ಯಾವುದೆ ಕಾಯಿಲೆ ಇರಲಿಲ್ಲ:  ಮೃತನ ಚಿಕ್ಕಪ್ಪ ಮೆಹಬೂಬ್ ಆಕ್ರೋಶ.

ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಆರೋಪಿ ಆದಿಲ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು ಆದಿಲ್ ತಂದೆ ಖಲೀಮುಲ್ಲಾ, ಚಿಕ್ಕಪ್ಪ ಮೆಹಬೂಬ್ ಅಲಿ ಗೊಂದಲ ಹೇಳಿಕೆ ನೀಡಿದ್ದಾರೆ

ವಾಹನ ಡಿಕ್ಕಿ ಅಪರಿಚಿತ ಮಹಿಳೆ ಸಾವು: ಮಹಿಳೆಯ ಮಾಹಿತಿಗಾಗಿ ಪೊಲೀಸರ ಹುಡುಕಾಟ. 

ವಾಹನ ಡಿಕ್ಕಿ ಹೊಡೆದು ಅಪರಿಚಿತ ಮಹಿಳೆ ಸಾವನ್ನಪಿರುವ ಘಟನೆ ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಬನ್ನಿಕುಪ್ಪೆ ಬಳಿ ನಡೆದಿದೆ.

ಸಾರ್ವಜನಿಕರ ಪರದಾಟ

ಅರ್ಧಕ್ಕೆ ನಿಂತ ಕಾಮಗಾರಿ ಹಾಗೂ ಮಳೆಗೆ ಕಿತ್ತು ಹೋಗಿರುವ ರಸ್ತೆಯಿಂದಾಗಿ ಸಾರ್ವಜನಿಕರು ಪರದಾಡುವಂತ ಪರಿಸ್ಥಿತಿ ಮೂಡಲಗಿ ಪಟ್ಟಣದಲ್ಲಿ ಎದುರಾಗಿದೆ.

ಅಕ್ರಮ ಚಟುವಟಿಕೆಗಳ ತಾಣವಾಯ್ತಾ ಹುನಗುಂದ ಶಿಕ್ಷಕರ ತರಬೇತಿ ಕೇಂದ್ರ..?

ಪಿ ಎಮ್ ನಾಡಗೌಡರ ಕನಸಿನ ಕೂಸಾದ ಹುನಗುಂದ ಶಿಕ್ಷಕರ ತರಬೇತಿ ಕೇಂದ್ರದ ವ್ಯವಸ್ಥೆ ಬಹಳ ಹದಗೆಟ್ಟು ಹೋಗಿ ಈಗ ಟಪೋರಿಗಳ ಆಶ್ರಯತಾಣವಾಗಿದೆ.

ಕೇವಲ 11 ತಿಂಗಳಲ್ಲಿ ಪ್ರಯಾಣಿಕರಿಂದ  ಕೋಟ್ಯಾಂತರ ರೂ ದಂಡ ವಸೂಲಿ ಮಾಡಿದ ಬಿ ಎಂ ಆರ್‌ ಸಿ ಎಲ್‌

ಕೇವಲ 11 ತಿಂಗಳಲ್ಲಿ ಬಿ ಎಂ ಆರ್‌ ಸಿ ಎಲ್‌ (ಮೆಟ್ರೋ) ನಿಯಮ ಉಲ್ಲಂಘಿಸಿದ  ಪ್ರಯಾಣಿಕರಿಂದ ಬರೊಬ್ಬರಿ 5.38 ಕೋಟಿ ರೂಪಾಯಿ ದಂಡವನ್ನು ವಸೂಲಿ ಮಾಡಿದೆ.