2024-09-19 04:54:22

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅನಿಲ್ ಕ್ಸೇವಿಯರ್ ನಿಧನ

ಮಲಯಾಳಂ ಸಿನಿಮಾ ಸಹ ನಿರ್ದೇಶಕ ಹಾಗೂ ಖ್ಯಾತ ಶಿಲ್ಪಿ ಅನಿಲ್ ಕ್ಸೇವಿಯರ್ ಕೊಚ್ಚಿಯಲ್ಲಿ ನಿಧನರಾಗಿದ್ದಾರೆ.

ವಿಜಯ್‌ ಪಕ್ಷದ ಧ್ವಜದಲ್ಲಿ ಆನೆ : ಬಿಎಸ್‌ಪಿ ಚುನಾವಣಾ ಆಯೋಗಕ್ಕೆ ದೂರು  

ಹೊಸದಾಗಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರಾಜಕೀಯ ಪಕ್ಷ ಘೋಷಿಸುವ ಮೂಲಕ ರಾಜ್ಯದಾದ್ಯಂತ ಸಂಚಲನ ಮೂಡಿಸಿರುವ ತಮಿಳು ಚಿತ್ರನಟ ವಿಜಯ್‌, ಕಳೆದ ವಾರವಷ್ಟೇ ಧ್ವಜ ಅನಾವರಣ ಮಾಡಿದ್ದರು.

‘ಸೂರ್ಯಾಸ್ ಸ್ಯಾಟರ್ಡೆ’ ಕನ್ನಡದಲ್ಲಿ ಬಿಡುಗಡೆ: ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ನಾನಿ

ನ್ಯಾಚುರಲ್ ಸ್ಟಾರ್ ನಾನಿ ಅವರ ‘ಸರಿಪೋದಾ ಶನಿವಾರಂ’ ತೆಲುಗು ಸಿನಿಮಾ ಕನ್ನಡದಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರಕ್ಕೆ ನಟ ನಾನಿ ಬೆಂಗಳೂರಿಗೆ ಆಗಮಿಸಿದ್ದಾರೆ.

ರಣ್‌ವೀರ್ ಸಿಂಗ್ ಜೊತೆ ಹೆಜ್ಜೆ ಹಾಕಲು ಸಜ್ಜಾದ ನಟಿ ಶೋಭಿತಾ

ನಾಗಚೈತನ್ಯ ಜೊತೆ ನಿಶ್ಚಿತಾರ್ಥ ಆದ್ಮೇಲೆ ಎಲ್ಲರ ಗಮನ ಶೋಭಿತಾ ಮೇಲಿದೆ. ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗ್ತಿರೋ ನಟಿಗೆ ಈಗ ‘ಡಾನ್ 3’ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ.

ಮಡೆನೂರ್ ಮನು ನಟನೆಯ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್

ಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸುತ್ತಿರುವ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ.

ಬಂಗಾಳಿ ಸಿನಿಮಾ ರಂಗದಲ್ಲೂ ಕಾಸ್ಟಿಂಗ್ ಕೌಚ್ ದಂಧೆ  ಸ್ವತಃ ನಾನೇ ಸಂತ್ರಸ್ತೆ ಎಂದ ನಟಿ ರಿತಾಭರಿ ಚಕ್ರವರ್ತಿ

ಸ್ವತಃ ನಾನೇ ಸಂತ್ರಸ್ತೆ ಎಂದು ನಟಿ ರಿತಾಭರಿ ಚಕ್ರವರ್ತಿ ಗಂಭೀರ ಆರೋಪ ಮಾಡಿದ್ದಾರೆ.