2025-02-22 12:41:05

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮುದ್ದು ಮಗನ ಮುಖ ರಿವೀಲ್ ಮಾಡಿದ ಕವಿತಾ-ಚಂದನ್ ದಂಪತಿ

ಕವಿತಾ ಗೌಡ ಹಾಗೂ ಚಂದನ್ ಕುಮಾರ್ ದಂಪತಿ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಪಾಲಕರಾದ ಖುಷಿಯಲ್ಲಿದ್ದ ದಂಪತಿ ಈಗ ತಮ್ಮ ಮಗನ ಪೋಟವನ್ನು ರಿವೀಲ್ ಮಾಡಿದ್ದಾರೆ

ದರ್ಶನ್ ಅರ್ಜಿ ವಿಚಾರಣೆ ಪೂರ್ಣ: ಅ.14 ರಂದು ಆದೇಶ

ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ವಿಚಾರಣೆಗಳು ಪೂರ್ಣಗೊಂಡಿದ್ದು ಅ.14 ರಂದು ಆದೇಶ ಪ್ರಕಟವಾಗಲಿದೆ.

ಪತ್ನಿಯೊಂದಿಗೆ ಮೊದಲ ಹುಟ್ಟುಹಬ್ಬ ಆಚರಿಸಿಕೊಂಡ ತರುಣ್ ಸುಧೀರ್

ಈ ವರ್ಷದ ಹುಟ್ಟುಹಬ್ಬಕ್ಕೆ ಪತ್ನಿ ಸೋನಲ್ ಇನ್ಟ್ಷಗ್ರಾಂನಲ್ಲಿ ಇಬ್ಬರ ಫೋಟೋ ಹಂಚಿಕೊಳ್ಳುವ ಮೂಲಕ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.

‘ಯಾವ ಸೀಮೆಯ ಕ್ಯಾಪ್ಟನ್ ನೀವು?’; ಕ್ಯಾಪ್ಟನ್‌ ವಿರುದ್ಧ ಚೈತ್ರಾ ಕುಂದಾಪುರ ಆಕ್ರೋಶ

ಎಲ್ಲ ಸ್ಪರ್ಧಿಗಳ ಆಟ ಮುಂದುವರಿದಿದೆ. ಕಳೆದ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿದ್ದಾರೆ. ಇದಾದ ಬಳಿಕ ಸ್ಪರ್ಧಿಗಳಿಗೆ ಎಲಿಮಿನೇಷನ್ ಬಗ್ಗೆ ಹೆಚ್ಚು ಆತಂಕ ವ್ಯಕ್ತವಾಗಿದೆ.

BBK11: ಕ್ಯಾಪ್ಟನ್ ಹಂಸಾಗೆ I Love U’ ಎಂದು ಕಾಲೆಳೆದ ಜಗದೀಶ್

ದೊಡ್ಮನೆಯ ಮೊದಲ ವಾರದ ಕ್ಟಾಪ್ಟನ್‌ ಆಗಿರುವ ನಟಿ ಹಂಸಾ ಅವರಿಗೆ ಲಾಯರ್​ ಜಗದೀಶ್ (Jagadish)​ ಅವರ ಕಾಲೆಳೆಯಲು ಶುರು ಮಾಡಿದ್ದಾರೆ.

ಗಿಚ್ಚಿ ಗಿಲಿಗಿಲಿ ಹಾಸ್ಯ ನಟ ಕಾರ್ತಿಕ್ ವಿರುದ್ಧ ಎಫ್ಐಆರ್

ಕಿರುತೆರೆಯ ಹಾಸ್ಯ ನಟ ಹಾಗೂ ರಿಯಾಲಿಟಿ ಶೋಗಳ ಖ್ಯಾತಿಯ ಕಾರ್ತಿಕ್ ವಿರುದ್ಧ ಜಾತಿನಿಂದನೆ ಆರೋಪ ಕೇಳಿ ಬಂದಿದ್ದು,