2024-09-19 05:00:32

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

400 ಸೀಟು ಏಕೆ ಗೆಲ್ಲಬೇಕು? ಸ್ಪಷ್ಟನೆ ಕೊಟ್ಟ ಪಿ.ಎಂ ಮೋದಿ

ವಿಪಕ್ಷಗಳ ಒಕ್ಕೂಟದ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. I.N.D.I ಮೈತ್ರಿಕೂಟ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ.

ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಮಾಜಿ ಸಿಎಮ್ ಬೊಮ್ಮಾಯಿ

ಮೇ ೭ರಂದು ಕರ್ನಾಟಕ ರಾಜ್ಯಾದ್ಯಂತ ಎರಡನೆ ಹಂತದ ಲೋಕಕಭಾ ಚುನಾವಣೆ ಬೆಳಿಗ್ಗೆ ೭ಘಂಟೆಗೆ ಆರಂಭವಾಗಿದೆ.

 ಎಸ್‌ ಐ ಟಿ  ಹೊಸ ತಂತ್ರ. ದೇಶಕ್ಕೆ ಬರುತ್ತಿದ್ದಂತೆ ಪ್ರಜ್ವಲ್‌ ಲಾಕ್

 ಪ್ರಜ್ವಲ್ ರೇವಣ್ಣ ಭಾರತಕ್ಕೆ ವಾಪಸ್ ಬರುತ್ತಿದ್ದಂತೆ ಎಸ್‌ಐಟಿ (SIT)  ವಶಕ್ಕೆ ಪಡೆಯಲಿದ್ದು, ಅದಕ್ಕೆ ಬೇಕಾದ ಎಲ್ಲಾ ಕಾನೂನಾತ್ಮಕ ಸಿದ್ಧತೆಗಳನ್ನು ಮಾಡಿಕೊಂಡಿದೆ.

ರೇವಣ್ಣ ಬಂಧನ ವಿಚಾರ ಸಿಎಂ ಟ್ವೀಟ್

 ನರೇಂದ್ರ ಮೋದಿಯವರೇ ಈಗಲಾದರೂ ನೊಂದ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ. ಇಲ್ಲದಿದ್ದರೆ ನಿಮ್ಮ ಆತ್ಮಸಾಕ್ಷಿಯೂ ನಿಮ್ಮನ್ನು ಕ್ಷಮಿಸಲ್ಲ,

ಹತ್ತತ್ತು ವರ್ಷ ಪ್ರಧಾನಿಯಾಗಿ ಮೋದಿ ಮಾಡಿದ್ದೇನು ಎನ್ನುವುದನ್ನು ಭಾರತೀಯರಿಗೆ ತಿಳಿಸಿ ಮತ ಕೇಳುತ್ತಿಲ್ಲ. ಬದಲಿಗೆ ಹೊಸ ಹೊಸ ಸುಳ್ಳುಗಳನ್ನು ಹೊತ್ತುಕೊಂಡು ಬಂದಿದ್ದಾರೆ: ಸಿ.ಎಂ ವ್ಯಂಗ್ಯ

15 ಲಕ್ಷ ರೂಪಾಯಿ ಪ್ರತಿಯೊಬ್ಬ ಭಾರತೀಯರ ಖಾತೆಗೆ ಹಾಕ್ತೀನಿ ಎಂದು ನಂಬಿಸಿದ ಮೋದಿ ಈ ಹತ್ತು ವರ್ಷದಲ್ಲಿ 15 ರೂಪಾಯಿ ಕೂಡ ಹಾಕಿಲ್ಲ.

Rahul Gandhi : ವಿಕೃತ ಕೃತ್ಯ ಎಸಗುತ್ತಿದ್ದ ಪ್ರಜ್ವಲ್ ಗೆ ಕೇಂದ್ರ BJP ರಕ್ಷಣೆ !

ಈ ಬಾರಿ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಈ ಚಾರಿತ್ರ ಹೀನನಿಗೆ ಸ್ವತಃ ಪ್ರಧಾನಿಯೇ ಮಾರ್ಗದರ್ಷಿಯಾಗಿ ಬೇಂಬಲಿಸಿದರು.