2024-09-19 04:42:59

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಒಂದೂ ಕ್ಷೇತ್ರ ಗೆಲ್ಲದ ಆನೆ ಗುರುತಿನ ಬಿಎಸ್‌ಪಿ: ರಾಜಕೀಯ ಯುಗಾಂತ್ಯ

ಉತ್ತರ ಪ್ರದೇಶದ ಪ್ರಬಲ ಪಕ್ಷವಾಗಿದ್ದ ಬಹುಜನ ಸಮಾಜವಾದಿ ಪಕ್ಷ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಹೆಸರಿಲ್ಲದಂತಾಗಿದೆ.

ಕ್ರಿಕೆಟಿಗ ಪಠಾಣ್‌ ಗೆ ದಾಖಲೆಯ ಜಯ

ಕ್ರಿಕೆಟಿಗ ಯೂಸುಫ್ ಪಠಾಣ್ 4,08,240 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ನಾವು ಎನ್‌ಡಿಎ ಮೈತ್ರಿಕೂಟದ ಭಾಗ: ಚಂದ್ರಬಾಬು ನಾಯ್ಡು 

ನಾವು ಎನ್‌ಡಿಎ ಮೈಕೂಟದ ಭಾಗ ಎಂದು ತೆಲುಗೇಶಂ ಪಾರ್ಟಿಯ ಅಧ್ಯಕ್ಷ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಗದ್ದಿಗೌಡರ್‌ ದಾಖಲೆಯ ಗೆಲುವು

ಬಾಗಲಕೋಟೆ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಮತ್ತೊಮ್ಮೆ ಗೆದ್ದು ಬೀಗಿದೆ. ಹಾಲಿ ಸಂಸದ ಪಿ.ಸಿ.ಗದ್ದಿಗೌಡರ್ ಸತತ 5 ಬಾರಿ ಗೆಲ್ಲುವ ಮೂಲಕ ವಿಜಯದ  ದಾಖಲೆ ಬರೆದಿದ್ದಾರೆ.

ಘಟಾನುಘಟಿ ಅಭ್ಯರ್ಥಿಗಳಿಗೆ ಶಾಕ್ ಕೊಟ್ಟ‌ ಮತದಾರ..!

ಈ ಬಾರಿಯ ಲೋಕಸಭಾ ಕದನ ಹಲವು ಘಟಾನುಘಟಿ ನಾಯಕರುಗಳಿಗೆ ಪ್ರತಿಷ್ಠೆಯ ಕಣವಾಗಿತ್ತು..

ನಾಯ್ಡು ಕೈಗೆ ಆಂಧ್ರಪ್ರದೇಶ : ಜಗನ್‌ ಗೆ ಹೀನಾಯ ಸೋಲು 

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತರೂಢ ವೈಎಸ್ಆರ್ ಕಾಂಗ್ರೆಸ್ಗೆ ಹೀನಾಯ ಸೋಲುಂಟಾಗಿದೆ.