ಯಾರು ಬೇಕಾದರೂ ಬಯ್ಯಲಿ, ನಾನು ನೀರಿನ ಬೆಲೆ ಏರಿಕೆ ಮಾಡಿಯೇ ಮಾಡ್ತಿನಿ : ಡಿಸಿಎಂ ಡಿಕೆ ಶಿವಕುಮಾರ್
ರಾಜಧಾನಿಯಲ್ಲಿ ಕುಡಿಯುವ ನೀರಿನ ದರ ಏರಿಕೆ (Water Price Hike) ಮಾಡಲೇಬೇಕಿದೆ. ಜಲಮಂಡಳಿ (Bangalore Water Supply and Sewerage Board) ನಷ್ಟದಲ್ಲಿ ನಡೆಯುತ್ತಿದೆ.
News broadcasting is the medium of broadcasting various news events and other information via television, radio, or the internet in the field of broadcast journalism.