2024-09-19 05:07:28

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನಮ್ಮಲ್ಲಿ ಒಳಜಗಳ ಇದ್ದಿದ್ದರೆ ಲೋಕಸಭೆಗೆ ಒಗ್ಗಟ್ಟಾಗಿ ಕೆಲಸ ಮಾಡುತ್ತಿರಲಿಲ್ಲ: ಸಿ ಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ಪಕ್ಷದಲ್ಲಿ ಒಳ ಜಗಳವಿದೆ ಎಂಬ ವಿರೋದ  ಪಕ್ಷಗಳ ಹೇಳಿಕೆಗೆ ಸಿ ಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರತಿಕ್ರಿಯಿಸಿದರು.

ಮಧು ಬಂಗಾರಪ್ಪ ಎಲ್‌ ಬೋರ್ಡ್‌ : ಕುಮಾರ್‌ ಬಂಗಾರಪ್ಪ ಲೇವಡಿ

ಶಿಕ್ಷಣ ಸಚಿವರು ಟ್ರೋಲ್ ಮಾಡುವವರಿಗೆ ಶಾಪ ಹಾಕೊಂಡು ಕೂತಿದ್ದಾರೆ, ಅವರೇನು ವಿಶ್ವಾಮಿತ್ರ ಮುನಿಗಳಾ ಎಂದು ಕುಮಾರ್ ಬಂಗಾರಪ್ಪ ಲೇವಡಿ ಮಾಡಿದ್ದಾರೆ.

ಕನ್ನಡ ಬಾರದ ಶಿಕ್ಷಣ ಸಚಿವರಿಂದ ಶಿಕ್ಷಣ  ಇಲಾಖೆ ದುರ್ಬಲವಾಗುವುದಿಲ್ಲವೆ : ಬಸವನಗೌಡ ಯತ್ನಾಳ್

ನನಗೆ ಕನ್ನಡ ಓದಲು ಸ್ಪಲ್ಪ ಕಷ್ಟ ಎಂದು ಹೇಳಿಕೆ ನೀಡಿದ ಸಚಿವ ಮಧು ಬಂಗಾರಪ್ಪ ಅವರನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಲೇವಾಡಿ ಮಾಡಿ,

ಹೊಲಸು ರಾಜಕೀಯ ಕಾಂಗ್ರೆಸ್‌ ಗೆ ಒಳ್ಳೆಯದಲ್ಲ: ಆರ್‌ ಅಶೋಕ್

ಮಾಜಿ ಸಚಿವ ಹೆಚ್​.ಡಿ. ರೇವಣ್ಣಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವ ಬಗ್ಗೆ ವಿಪಕ್ಷ ನಾಯಕ ಆರ್​. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ಹೆಚ್‌ ಡಿ ರೇವಣ್ಣ ಗೆ ಷರತ್ತು ಬದ್ಧ ಜಾಮೀನು

ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿದ್ದ ರೇವಣ್ಣನಿಗೆ ಜನಪ್ರತಿನಿಧಿಗಳ ನ್ಯಾಯಾಲಯ  ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

ಶಿವಮೊಗ್ಗ: ಗೀತಾ ಪರವಾಗಿ ಟ್ರ್ಯಾಕ್ಟರ್‌ ಪಣಕ್ಕಿಟ್ಟ ಶಿವಣ್ಣ ಅಭಿಮಾನಿ

ಒಂದೂವರೆ ತಿಂಗಳಿಂದ  ಕಾವೇರಿದ್ದ ಲೋಕಸಭಾ ಚುನಾಣೆಯ ಮತದಾನವು ಮುಗಿದಿದ್ದು, ಎಲ್ಲೆಡೆ ಈಗ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ.