2024-09-19 04:39:36

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅಮಿತ್‌ ಶಾ ಪ್ರಧಾನಿ ಮಾಡಿ, ಮೊದಿ ರಾಜಿನಾಮೆ : ಅರವಿಂದ ಕೇಜ್ರಿವಾಲ್

ಗೃಹ ಸಚಿವ ಅಮಿತ್ ಶಾ ಅವರಿಗೆ ಭವಿಷ್ಯದಲ್ಲಿ ಪ್ರಧಾನಿ ಸ್ಥಾನಕ್ಕೆ ಏರಲು ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ಥಾನದಿಂದ ನಿವೃತ್ತಿ ಹೊಂದುತ್ತಾರೆ.

ದುಷ್ಟರ ಸಂಹಾರಕ್ಕೆ ಮೊದಿ ಮಹಾಭಾರತದ ಶ್ರೀ ಕೃಷ್ಣನಂತೆ : ಯೋಗಿ ಆದಿತ್ಯನಾಥ್

ಪ್ರಧಾನಿ ನರೇಂದ್ರ ಮೋದಿ ಮಹಾಭಾರತದ ಶ್ರೀ ಕೃಷ್ಣನಂತೆ. ದೇಶದ್ರೋಹಿ ಪ್ರತಿಪಕ್ಷದಲ್ಲಿರುವ ದುರ್ಯೋಧನ, ದುಶ್ಯಾಸನರನ್ನು ಸಂಹರಿಸುವ ಕಾಯಕಕ್ಕೆ ಮಾರ್ಗದರ್ಶಿಯಾಗಿದ್ದಾರೆ

ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗದಿದ್ದರೆ, ರಾಜೀನಾಮೆ ನೀಡಿ. ಬಿ.ವೈ ವಿಜಯೇಂದ್ರ.

ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗದಿದ್ದರೆ, ರಾಜೀನಾಮೆ ನೀಡಿ.

ಮೋದಿ ಪ್ರಧಾನಿಯಾಗಿ ಮುಂದುವರೆಯುವುದು ಅಸಾಧ್ಯ: ಉದ್ಧವ್ ಠಾಕ್ರೆ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಲಿದ್ದು, ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಇಬ್ಭಾಗ ಆಗಲಿದೆ.

ಪರಿಷತ್‌ ಚುನಾವಣೆ: ಒಟ್ಟು 29 ಮಂದಿ ನಾಮಪತ್ರ

ವಿಧಾನ ಪರಿಷತ್‌ನ ಪದವೀಧರರು ಮತ್ತು ಶಿಕ್ಷಕರ ತಲಾ ಮೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮಂಗಳವಾರದವರೆಗೆ 29 ಅಭ್ಯರ್ಥಿಗಳು ಒಟ್ಟು 40 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಬಿ.ವೈ ರಾಘವೇಂದ್ರ ಅರೆಸ್ಟ್‌ ಆಗಬೇಕು:ಕೆ.ಎಸ್‌ ಈಶ್ವರಪ್ಪ.

ಬಿಜೆಪಿಗೆ ಓಟ್ ಕೊಡಿ, ನನ್ನ ತಪ್ಪಿನ ಅರಿವಾಗಿದೆ ಎಂದು ಹೇಳಿದ ರೀತಿ ನನ್ನ ಹೆಸರಿನಲ್ಲಿ ಫೇಕ್ ಪತ್ರಿಕಾ ಕಟಿಂಗ್ ಮಾಡಿ ಮತದಾರರನ್ನು ಸಂಸದ ಬಿ,ವೈ ರಾಘವೇಂದ್ರ ವಂಚಿಸಿದ್ದಾರೆ.