2024-09-19 09:11:06

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪರಿಷತ್‌ ಗೆ ಚಂದ್ರಶೇಖರ ಪಾಟೀಲ್‌ ಆಯ್ಕೆ

ಬೆಂಗಳೂರು: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ್‌ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ವಿರುದ್ಧ ಜಯಗಳಿಸಿದ್ದಾರೆ.

ಚಂದ್ರಶೇಖರ್‌ ಪಾಟೇಲ್‌ ಒಟ್ಟು 39,496 ಮತಗಳು ಪಡೆದಿದ್ದು, ಅಮರನಾಥ ಪಾಟೀಲ್‌ ವಿರುದ್ಧ 4,446 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಒಟ್ಟು 1.56 ಲಕ್ಷ ಮತದಾರರ ಪೈಕಿ 1.09 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.69.65 ಮತದಾನವಾಗಿದೆ. ಇದರಲ್ಲಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ 35,050 ಮತ ಪಡೆದಿದ್ದರೆ, ಇತ್ತ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್.ಪ್ರತಾಪರೆಡ್ಡಿ17,421 ಮತ ಪಡೆದಿದ್ದಾರೆ. ಇದರಲ್ಲಿಒಟ್ಟು12,512 ಮತಗಳು ತಿರಸ್ಕೃತವಾಗಿದೆ.

Post a comment

No Reviews