2024-09-19 09:13:44

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಈ ಎಲ್ಲಾ ಸಮಸ್ಯೆಗಳಿಗೆ ವೀಳ್ಯದೆಲೆ ರಾಮಬಾಣ

ಊಟವಾದ ನಂತರ   ವೀಳ್ಯದೆಲೆ ಜಗಿಯುವುದರಿಂದ ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟ ನಿಯಂತ್ರಣವಾಗುತ್ತದೆ.ವೀಳ್ಯದೆಲೆ ರಸವನ್ನು ಗಾಯಕ್ಕೆ ಹಾಕಿದರೆ ಅದು ಬೇಗನೇ ಒಣಗುತ್ತದೆ.

ಆಲೂಗಡ್ಡೆ ಸಿಪ್ಪೆಯಲ್ಲಿ ಅಡಗಿದೆ ನಿಮ್ಮ ಸೌಂದರ್ಯದ ಗುಟ್ಟು; ಆದ್ರೆ ಹೀಗೆ ಬಳಸಿ

ಆಲೂಗಡ್ಡೆಯಲ್ಲಿ ಕಿಣ್ವಗಳು, ವಿಟಮಿನ್‌ ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ತ್ವಚೆಗೆ ಹೊಳಪು ಮತ್ತು ಕಾಂತಿಯತೆಯನ್ನು ನೀಡಲು ಸಹಾಯ ಮಾಡುತ್ತದೆ.

ಕಣ್ಣಿಗೆ ʼಕಾಡಿಗೆʼ ಭೂಷಣ

ಅಂದವಾಗಿ ಕಾಣಬೇಕು ಎನ್ನುವ ಹಂಬಲ ಯಾರಿಗೆ ಇರುವುದಿಲ್ಲ ಹೇಳಿ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ನಾವು ಚೆನ್ನಾಗಿ ಕಾಣಬೇಕು ಎಂದುಕೊಳ್ಳುವುದು ಸಹಜ.

ಡಾರ್ಕ್ ಸರ್ಕಲ್ ನಿವಾರಣೆಗೆ ನಿಮ್ಮ ಕೈಯಲ್ಲಿಯೇ ಇದೆ ಮನೆಮದ್ದು

ಹೊಳೆಯುವ ಕಣ್ಣುಗಳ ಕೆಳಗೆ ಕಪ್ಪಾಗಿದ್ದರೆ, (ಡಾರ್ಕ್ ಸರ್ಕಲ್) ಆ ಕಣ್ಣು ಅಷ್ಟು ಅಂದವಾಗಿ ಕಾಣಲಾರದು.

ಡ್ಯಾಂಡ್ರಫ್ ಸಮಸ್ಯೆಗೆ ಶಾಶ್ವತ ಪರಿಹಾರ..!

ಡ್ಯಾಂಡ್ರಫ್ ಸಮಸ್ಯೆಯಿಂದ ಬಳಲುತ್ತಿದ್ದೀರಾ ಹಾಗಿದ್ರೆ ಈ ಹೇರ್ ಪ್ಯಾಕ್ ನ ಒಮ್ಮೆ ಟ್ರೈ ಮಾಡಿ .ಒಂದು ಬಟ್ಟಲಿನಲ್ಲಿ ಮೊಸರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ನಿಂಬೆ ರಸ ನಾಲ್ಕರಿಂದ ಆರು.

ನಿಮ್ಮ ತ್ವಚೆಯ ಕಾಳಜಿಯ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಳ್ಳುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಸಿಂಪಲ್‌ ಟಿಪ್ಸ್..

ಮುಖದಲ್ಲಿ ಮೊಡವೆ ಆದ್ರೆ ಹೇಗೋ ಸಹಿಸಿಕೊಳ್ಳಬಹುದು . ಅದನ್ನು ತೆಗೆಯೋದಕ್ಕೆ ಸುಲಭದಲ್ಲಿ ಔಷಧಿ ಸಹ ಮಾಡಬಹುದು,