2024-09-19 04:59:12

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಆಲೂಗಡ್ಡೆ ರಸವನ್ನು ಮುಖಕ್ಕೆ ಬಳಸೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತ?

ಆಲೂಗಡ್ಡೆ ರಸವು ಚರ್ಮದ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವಾಗಿದೆ. ಇದರಲ್ಲಿರುವ ಸಂಪದ್ಭರಿತ ಪೋಷಕಾಂಶಗಳು ಸೌಮ್ಯ ಗುಣಲಕ್ಷಣಗಳು ಎಲ್ಲಾ ರೀತಿಯ ಚರ್ಮಗಳಿಗೆ ಸಹಾಯಮಾಡುತ್ತದೆ.

ಬಿರುಕು ಬಿಟ್ಟ ತುಟಿಗಳಿಗೆ ಈ ಮನೆಮದ್ದು ಪರಿಹಾರ

ಬೇಸಿಗೆಯಲ್ಲಿ ಬಿಸಿಲಿನ ಝಳ ಒಂದೆಡೆಯಾದರೆ ಕಾಡುವ ಆರೋಗ್ಯ ಸಮಸ್ಯೆಗಳು ಇನ್ನೊಂದೆಡೆ. ಚಳಿಗಾಲ ಮಾತ್ರವಲ್ಲದೇ ಬೇಸಿಗೆಯಲ್ಲಿ ತುಟಿ ಬಿರುಕು ಬಿಡುತ್ತದೆ.

ಮಳೆಗಾಲದಲ್ಲಿ ನಿಮ್ಮ ತ್ವಚೆಯ ಆರೈಕೆ ಹೀಗಿರಲಿ

ಮಳೆಗಾಲ ಅಂದರೆ ಎಲ್ಲರಿಗು ಒಂಥರಾ ಖುಷಿ. ಆದರೆ, ಮೇಕಪ್ ಮಾಡಿಕೊಂಡು ಹೊರಗಡೆ ಕಾಲಿಡುವಷ್ಟರಲ್ಲಿ ಕಾಡೋ ಮಳೆ ಬೇಸರ ಮೂಡಿಸುತ್ತದೆ.

ಕಿವಿಯ ಬಗ್ಗೆ ಇರಲಿ ಕಾಳಜಿ

ಬದುಕಿನಲ್ಲಿ ಸೌಂದರ್ಯ ಕಾಳಜಿ ಜೊತೆಗೆ ಆರೋಗ್ಯ ಕಾಳಜಿ ಅತ್ಯಗತ್ಯ. ದೇಹ ಮತ್ತು ಮನಸ್ಸು ಶುಚಿಯಾಗಿದ್ದರೆ ದೈನಂದಿನ ಬದುಕು ತುಂಬಾನೆ ಸೊಗಸಾಗಿರುತ್ತದೆ. ಈ ನಿಟ್ಟಿನಲ್ಲಿ ದೈಹಿಕ ಆರೋಗ್ಯ ಶುಚಿಯಲ್ಲಿ

ಯಾವುದೇ ಡಯಟ್, ವ್ಯಾಯಮ ಮಾಡದೇ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದಾದ ಮಾರ್ಗ

ತೂಕ ಇಳಿಸಲಿಕ್ಕಾಗಿ ಹಲವಾರು ಜನ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಾರೆ ನಿಮ್ಮ ತೂಕವನ್ನು ಇಳಿಸಲು ಇಲ್ಲಿದೆ ಮನೆ ಮದ್ದು.

ಕೆಂಪು ಸೀಬೆ ಹಣ್ಣಿನಲ್ಲಿ ಅಡಗಿದೆ ನಮ್ಮ ಆರೋಗ್ಯ

ಸೀಬೆಹಣ್ಣು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರ ರುಚಿ, ಸ್ವಾದ, ಬಣ್ಣ ಎಲ್ಲವೂ ಇಷ್ಟವಾಗುತ್ತದೆ. ಜೊತೆಯಲ್ಲಿ ಉತ್ತಮ ಪೌಷ್ಟಿಕಾಂಶಗಳು ಒಳಗೊಂಡಿದೆ.