2024-09-19 09:06:58

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕಾಳುಮೆಣಸಿನ ಬೆಲೆ ಬಾರಿ ಏರಿಕೆ ;  ದಿಲ್ ಖುಷ್ ಆದ ರೈತರು

ಬೆಂಗಳೂರು: ರಾಜ್ಯದಲ್ಲಿ ಇದೀಗ ಕಾಳುಮೆಣಸಿನ ದರ  ಏರಿಕೆಯ ಹಾದಿಯಲ್ಲಿದ್ದು, ಬೆಳೆಗಾರರು ಭಾರಿ ನಿರೀಕ್ಷೆಯಲ್ಲಿದ್ದಾರೆ. ಹವಾಮಾನದ ಕಾರಣ ರೊಬಸ್ಟಾ ಕಾಫಿ ಹಾಗೂ ಕಾಳುಮೆಣಸಿನ ಇಳುವರಿ ಕಡಿಮೆ ಆಗಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಬೆಲೆ ಏರುತ್ತಿದೆ ಎನ್ನಲಾಗಿದೆ.  ಇತ್ತೀಚಿಗೆ 1 ಕೆ.ಜಿ. ಕಾಳುಮೆಣಸು ರೂ. 650 ಕ್ಕೆ ಮಾರಾಟ ಆಗಿದ್ದು, ಕಳೆದ 6 ವರ್ಷಗಳಲ್ಲಿ ಇದು ಗರಿಷ್ಠ ಬೆಲೆ ಆಗಿದೆ. ಆದರೆ, 2018 ರಲ್ಲಿ ಕೆ.ಜಿ ಮೆಣಸಿನ ಬೆಲೆ ರೂ. 780 ಗೆ ತಲುಪಿತ್ತು. ಹೀಗಾಗಿ ಬೆಳೆಗಾರರು 2018 ರಲ್ಲಿದ್ದ  ಬೆಲೆಗೆ ತಲುಪಬಹುದು ಎಂಬ ಕಾತುರದಲ್ಲಿದ್ದಾರೆ.

Post a comment

No Reviews