2024-09-19 09:07:41

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

7 ದಿನಗಳ ವರೆಗೆ ರೇವಣ್ಣ ಜೈಲಿಗೆ

ಅಪಹರಣ ಪ್ರಕರಣದ ಆರೋಪದಲ್ಲಿ ಎಸ್‌ ಐ ಟಿ ತನಿಖೆ ಗೆ ಒಳಗಾಗಿದ್ದ ರೇವಣ್ಣಗೆ ಕೋರ್ಟ್ ಮೇ 14 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇಂದು ಎಸ್‌ ಐ ಟಿ ತಂಡ ಮಾಜಿ ಸಚಿವ  ರೇವಣ್ಣರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿತ್ತು. ನಂತರ ವಿಚಾರಣೆ ನಡೆಸಿ 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ಕೋರ್ಟ್‌ ತೀರ್ಪಿನ  ನಂತರ  ರೇವಣ್ಣ ಕಣ್ಣೀರು ಸುರಿಸುತ್ತಾ  ಕೋರ್ಟ್‌ ಹಾಲ್‌ ನಿಂದ ಹೊರಬಂದಿದ್ದಾರೆ.  ಆ ವೇಳೆ ರೇವಣ್ಣರನ್ನು ನೋಡಲು ಮಹಿಳಾ ಸಿಬ್ಬಂದಿಗಳು ಕಿಕ್ಕಿರಿದು ನಿಂತಿದ್ದರು. ಇನ್ನೂ ಕೆಲವೇ ಕ್ಷಣಗಳಲ್ಲಿ ರೇವಣ್ಣರನ್ನು ಎಸ್‌ ಐ ಟಿ ಅಧಿಕಾರಿಗಳು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಿದ್ದಾರೆ.

Post a comment

No Reviews