2024-09-19 05:00:25

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಭ್ರಷ್ಟಾಚಾರದಿಂದ ತುಂಬಿರುವ ಈ ನಾಡನ್ನು ಭ್ರಷ್ಟ ಮುಕ್ತವಾಗಿಸೋಣ: ಬಿ.ಎಚ್ ಜಮಾದಾರ್

ವಿಜಯನಗರ: ACF ಕರ್ನಾಟಕ ಜಿಲ್ಲೆಯ ಎಲ್ಲ ಪಾದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮತ್ತು 2024ರ ಸಾಲಿನ ಆದರ್ಶ ನಾಯಕ ಪ್ರಶಸ್ತಿ ಸಮಾರಂಭ ಹೊಸಪೇಟೆಯಲ್ಲಿ ನಡೆದಿದೆ. ಸಮಾರಂಭವನ್ನು ರಾಜ್ಯ ಉಸ್ತುವಾರಿ ಸಂಘಟಕ ಬಿ.ಹೆಚ್.ಜಮಾದಾರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ACF ಜಿಲ್ಲಾಧ್ಯಕ್ಷ ಸೋಮಶೇಖರ ಗೌಡ ಅವರು, ಕರುನಾಡಿನಲ್ಲಿರುವ ದಲಿತರನ್ನು ಸದಾ ಕಾಡುತ್ತಿರುವ ಭ್ರಷ್ಟಾಚಾರದಿಂದ ಮುಕ್ತಗೊಳಿಸಿ ಅವರಿಗೆ ಸದಾ ಬೆಂಬಲವಾಗಿ ಮತ್ತು ರಕ್ಷಣೆಗೆ ACF ನಿಮ್ಮೊಂದಿಗಿದೆ. ಯಾರಿಗಾದರೂ ಭ್ರಷ್ಟರಿಂದ ತೊಂದೆರೆ ಉಂಟಾದಾಗ ನಮ್ಮ ACF ನ ಹೆಲ್ಪ್‌ಲೈನ್ ನಂಬರ್‌ 7411542876 ಗೆ ಕರೆ ಮಾಡಿ ತಿಳಿಸಿದರೆ ನಮ್ಮ ಸಂಘಟನೆ ಸದಾ ಅವರ ಬೆಂಬಲಕ್ಕೆ ನಿಲ್ಲುತ್ತೆ ಎಂದರು. 
ಹಾಗೆಯೇ ಕಾರ್ಯಕ್ರಮದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ತೋರಿದ 50 ಜನರಿಗೆ ಆದರ್ಶ ನಾಯಕ ಪ್ರಶಸ್ತಿ ನೀಡಿ ಗೌರವಿಸಿದರು

Post a comment

No Reviews