2024-09-19 04:38:48

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ವಿದ್ಯುತ್‌ ಸ್ಪರ್ಶ ಕಾಡಾನೆ ಸಾವು

ಕೊಡಗು : 25 ವರ್ಷದ ಬೃಹತ್‌ ಗಾತ್ರದ ಕಾಡಾನೆ ವಿದ್ಯುತ್‌ ಸ್ಪಶ೯ದಿಂದ ಸಾವನ್ನಪಿರುವ ಘಟನೆ ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಐಟಿಸಿ ಕಾಫಿ ಎಸ್ಟೇಟ್‌ನಲ್ಲಿ ನಡೆದಿದೆ.
ಮಡಿಕೇರಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಭಾಸ್ಕರ್‌ ಪ್ರಕಾರ, ಆನೆಯ ಮೇಲೆ ಆಕಸ್ಮಿಕವಾಗಿ ವಿದ್ಯುತ್‌ ಕಂಬ ಉರುಳಿದ ಪರಿಣಾಮ ಆನೆ ಮೃತ ಪಟ್ಟಿದೆ. ಎಸ್ಟೇಟ್‌ ಒಳಗೆ ಕಾಂಕ್ರೀಟ್ ವಿದ್ಯುತ್‌ ಕಂಬಗಳನ್ನು ನಿಮಿ೯ಸಿದ್ದಿದ್ದರೆ, ಆನೆಯು ಬದುಕುಳಿಯುವ ಸಾಧ್ಯತೆ ಇತ್ತು ಎಂದು ಹೇಳಿದ್ದಾರೆ.
ಈ ಹಿನ್ನಲೆ ದುಬ೯ಲಗೊಂಡಿರುವ ವಿದ್ಯುತ್‌ ಕಂಬಗಳನ್ನು ಕೂಡಲೇ ಬದಲಾಯಿಸಬೇಕೆಂದು ಕನಾ೯ಟಕ ಅರಣ್ಯ ಇಲಾಖೆಯು ಸೆಸ್ಕಾಂಗೆ ಪತ್ರ ಬರೆದಿದೆ.

Post a comment

No Reviews