2024-09-19 09:12:01

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಎನ್.ಟಿ ಆರ್‌ ದೇವರ. ಚಿತ್ರತಂಡದ ಮೇಲೆ  ಜೇನುನೊಣಗಳ ದಾಳಿ

ಸೋಮವಾರ (ಮೇ.6 ರಂದು)  ಜೂ.ಎನ್ ಟಿ ಆರ್‌ ಅಭಿನಯಿಸುತ್ತಿರುವ ದೇವರ ಸಿನಿಮಾ  ಚಿತ್ರೀಕರಣದ ಸಂದರ್ಭದಲ್ಲಿ ಜೇನು ನೊಣಗಳು ದಾಳಿ ನಡೆಸಿರುವ ಘಟನೆ ವರದಿಯಾಗಿದೆ.

ಅಲ್ಲೂರಿ ಜಿಲ್ಲೆಯ ಪಾಡೇರುವಿನ ಮೋದಕೊಂಡಮ್ಮ ಬಳಿ ಸಿನಿಮಾದ ಮಹತ್ವದ ದೃಶ್ಯವನ್ನು ಚಿತ್ರೀಕರಣ ಮಾಡಲಾಗುತ್ತಿತ್ತು.  ಆ ವೇಳೆ ಚಿತ್ರೀಕರಣ ನಡೆಸುತ್ತಿದ್ದಾಗ ಏಕಾಏಕಿ ಜೇನುನೊಣಗಳ ದೊಡ್ಡ ಗುಂಪೊಂದು ʼದೇವರʼ ತಂಡದ ಮೇಲೆ ದಾಳಿ ಮಾಡಿವೆ. ಮಾಹಿತಿಯ ಪ್ರಕಾರ ಈ ಘಟನೆಯಲ್ಲಿ ತಂಡದ ಯಾವುದೇ ಸದಸ್ಯರಿಗೆ ಪ್ರಾಣಾಪಾಯವಾಗಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು. ಸ್ವಲ್ಪ ವಿರಾಮದ ನಂತರ ಶೂಟಿಂಗ್  ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.

ಘಟನೆಯ ಸಂದರ್ಭದಲ್ಲಿ ನಟ ಜೂ.ಎನ್ ಟಿಆರ್‌ ಸ್ಥಳದಲ್ಲಿ ಇರಲಿಲ್ಲ. ಅವರು ಸದ್ಯ ʼವಾರ್‌ -2ʼ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

 

Post a comment

No Reviews