2024-09-19 09:14:59

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಆರೋಪಿ ದರ್ಶನ್ ನನ್ನ ಹೊರದೂಕಿದ ಪತ್ನಿ ವಿಜಯಲಕ್ಷ್ಮಿ

ನಿನ್ನೆಯಿಂದ ಎಲ್ಲಿ ನೋಡಿದರೂ ನಟ ದರ್ಶನ್ ನದ್ದೇ ಸುದ್ದಿ. ಗೆಳತಿ ಪವಿತ್ರ ಗೌಡ ಮಾತು ಕೇಳಿ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಮಾಡಿಸಿದ ದರ್ಶನ್ ಜೈಲು ಸೇರಿದ್ದು ಆರು ದಿನಗಳ ಕಾಲ ದರ್ಶನ್ ಹಾಗೂ ಅವರ ಸಹಚರರನ್ನು ಪೊಲೀಸ್ ಕಸ್ಟಡಿಗೆ ನೀಡಲು ಕೋರ್ಟ್ ಆದೇಶ ಹೊರಡಿಸಿದ್ದು ಇದೀಗ ಈ ವಿಚಾರವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಬೇಸರ ಹೊರಹಾಕಿದ್ದು ತಮ್ಮ ಇನ್ಸ್ಟಾಗ್ರಾಮ್ ಪೇಜ್ ಇಂದ ದರ್ಶನ್ ಅವರನ್ನು ಅನ್ ಫ್ರೆಂಡ್ ಮಾಡಿದ್ದಾರೆ.

ಈ ಹಿಂದೆ ಕೂಡ ಪವಿತ್ರಾ ಗೌಡ ವಿಷಯದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಹಾಗೂ ಪವಿತ್ರ ಗೌಡ ಗೆ ಬಹಳಷ್ಟು ಮಾತು ಕತೆ ನಡೆದಿತ್ತು. ಆಗೆಲ್ಲಾ ಮೌನವಾಗಿದ್ದು ಕಾರ್ಯ ಸಾಧಿಸಿದ ದರ್ಶನ್ ಬಗ್ಗೆ ವಿಜಯಲಕ್ಷ್ಮೀ ಗೆ ಬಹಳ ಬೇಸರವಿದ್ದು ಈ ಮಟ್ಟಕ್ಕೆ ಇಳಿಯುತ್ತಾರೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ. ಇದೀಗ ಪವಿತ್ರ ಗೌಡ ಗಾಗಿಯೇ ಕೊಲೆ ಮಾಡುವ ಹಂತಕ್ಕಿಳಿದ ಪತಿಯ ಮೇಲೆ ಬೇಸರ ಮೂಡಿ ಅವರೊಂದಿಗಿದ್ದ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.

Post a comment

No Reviews