2024-09-19 05:02:46

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮರಣೋತ್ತರ ಪರೀಕ್ಷೆ ವರದಿ ತಿರುಚಲು 1‌ ಕೋಟಿ ಲಂಚ ಆರೋಪ : ವೈದ್ಯರ ಸ್ಪಷ್ಟನೆ

ಬೆಂಗಳೂರು: ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿಯನ್ನು ತಿರುಚಲು ವೈದ್ಯರೊಬ್ಬರು 1 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಮಾಧ್ಯಮಗಳ ಆರೋಪಕ್ಕೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ರೇಣುಕಾಸ್ವಾಮಿ ದೇಹದ ಮೇಲೆ ವಿವಿಧ ಗಾಯಗಳಿದ್ದು ಸಾವು ಸ್ವಾಭಾವಿಕವಲ್ಲ ಎಂದು ಮರಣೋತ್ತರ ವರದಿ ಬಂದಿದೆ. ಸುಳ್ಳು ವರದಿ ನೀಡಲು ಶವಪರೀಕ್ಷೆ ತಂಡದಲ್ಲಿ ಯಾರು 1 ಕೋಟಿ ರೂಪಾಯಿ ಲಂಚ ಪಡೆದಿಲ್ಲ. ಸುಳ್ಳು ವರದಿ ನೀಡುವಂತೆ ಯಾವುದೇ ರಾಜಕಾರಣಿಯಿಂದ ಕರೆಗಳು ಬಂದಿಲ್ಲ ಎಂದು ಆಸ್ಪತ್ರೆಯ ವೈದ್ಯರು ಸ್ಪಷ್ಟ ಪಡಿಸಿದರು.
ದೇಹಾದಾದ್ಯಂತ ವಿಶೇಷವಾಗಿ ಜನನಾಂಗಗಳು, ಎದೆ, ತಲೆ, ಬೆನ್ನು ಮತ್ತು ಕೈಕಾಲುಗಳ ಮೇಲೆ ಕನಿಷ್ಠ 20 ಕ್ಕೂ ಹೆಚ್ಚು ಗಾಯಗಳಾಗಿವೆ ಎಂದು ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂಬುವುದಾಗಿ ತಿಳಿಸಿದರು.

Post a comment

No Reviews